Mysore
21
overcast clouds

Social Media

ಬುಧವಾರ, 10 ಜೂನ್ 2026
Light
Dark

andolana editorial

Homeandolana editorial

  ಕೋಲಾರದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಆಡಿದ ಮಾತಿನಿಂದ ಮಾನಹಾನಿಯಾಗಿದೆ ಎಂದು ಗುಜರಾತಿನ ಬಿಜೆಪಿ ಶಾಸಕ ಸೂರತ್‌ನಲ್ಲಿ ದೂರು ನೀಡಿದ್ದು 2019ರ ಏಪ್ರಿಲ್ 16ರಂದು. ಆಗ ದವೆ ಎಂಬವರು ಮ್ಯಾಜಿಸ್ಟ್ರೇಟ್ ಆಗಿದ್ದರು. 2021ರ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿ …

ಪ್ರಜಾಪ್ರತಿನಿಧಿಗಳಿಗೆ ‘ಪದ ಸಂಸ್ಕೃತಿ’ ಮುಖ್ಯ ಆರ್.ರಘು ಕೌಟಿಲ್ಯ   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಅದರಲ್ಲಿಯೂ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಹಾಗೂ ನಡೆ-ನುಡಿಯಲ್ಲಿ ಪಾದರದರ್ಶಕತೆ ಹೊಂದಿರಬೇಕು. ಸುಳ್ಳನ್ನು ವೈಭವೀಕರಿಸಲು ಮುಂದಾದರೆ ಅದರ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರೇ ಉತ್ತಮ ಉದಾಹರಣೆ. ‘ಆಚಾರವಿಲ್ಲದ …

   ಮುಂಬೈಯ ಅಂಬೇಡ್ಕರ್ ನಗರದ ಸ್ಲಮ್ಮಿನಲ್ಲಿ ವಾಸಿಸುವ ಅಶೋಕ್ ರಾಥೋಡ್ ತನ್ನ ವಠಾರದ ಮಕ್ಕಳು ಒಬ್ಬೊಬ್ಬರಾಗಿ ಶಾಲೆ ಬಿಟ್ಟು, ಸಮೀಪದ ಸಸ್ಸೂನ್ ಡಾಕಿನಲ್ಲಿ ಕೆಲಸ ಮಾಡಲು ಹೋಗುವುದನ್ನು ನೋಡಿ ತಳಮಳಗೊಳ್ಳುತ್ತಿದ್ದರು. ಅವರೂ ಕೂಡ ತನ್ನ ಬಾಲ್ಯದಲ್ಲಿ ಆ ಮಕ್ಕಳಂತೆ ಶಾಲೆ ಬಿಟ್ಟು ಅದೇ ಸಸ್ಸೂನ್ …

  ನಮ್ಮ ತಲೆಮಾರಿನವರು ಎ ಬಿ ಸಿ ಡಿಯ ಮುಖ ನೋಡಿದ್ದೇ ಮಿಡ್ಲ್ ಸ್ಕೂಲಿನಲ್ಲಿ. ಆಂಗ್ಲ ಪದ್ಯಗಳನ್ನು ಕಂಠಪಾಠ ಮಾಡಿ, ಮನೆಗೆ ಬಂದ ನಂಟರೆದುರು ವಾಚಿಸುತ್ತಿದ್ದೆವು. ಹೈಸ್ಕೂಲಿನಲ್ಲಿ ಇಂಗ್ಲೀಷಿನ ಶಿಕ್ಷಕರು ಅಂಗ್ರೇಜಿಯಲ್ಲಿ ಡಿಕ್ಟೇಶನ್ ಬರೆಯಿಸಿ, ಬಳಿಕ ಚೆಕ್ ಮಾಡುತ್ತಿದ್ದರು. ಶಿಕ್ಷಕರು ಆಘಾತಗೊಳ್ಳುವಷ್ಟು ಕಾಗುಣಿತ ದೋಷ ಮಾಡುತ್ತಿದ್ದೆವು. ಅಂಗ್ರೇಜಿಯ ಅನಿಯಮಿತ ಕಾಗುಣಿತ ದೊಡ್ಡ …

     ಜನತಂತ್ರದ ವ್ಯವಸ್ಥೆ ದಾಳಿಗೆ ಗುರಿಯಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ದೇಶದ್ರೋಹದ ಟೀಕೆ ಎಂದು ಗದ್ದಲ ಎಬ್ಬಿಸಿದೆ ಬಿಜೆಪಿ. ತಮ್ಮ ವಿದೇಶ ಪ್ರವಾಸದಲ್ಲಿ ರಾಹುಲ್ ಮಾಡಿರುವ ಈ ಆಪಾದನೆ ದೇಶದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಕ್ಷಮೆ ಕೇಳುವಂತೆ …

ಒಬ್ಬ ಸುಂದರ ವೇಶ್ಯೆ ಆಮ್ರಪಾಲಿ ಮಹಾತ್ಮ ಗೌತಮ ಬುದ್ಧನ ಸ್ಪೂರ್ತಿದಾಯಕ ಚಿಂತನೆಗಳಿಂದ ಪ್ರಭಾವಿತಳಾಗಿದ್ದಳು. ಇದಾದ ನಂತರ ಆಮ್ರಪಾಲಿ ಎಲ್ಲವನ್ನೂ ತೊರೆದು ಸಾಮಾನ್ಯ ಭಿಕ್ಷುಕಿಯಾಗಿ ತನ್ನ ಇಡೀ ಜೀವನವನ್ನು ಕಳೆದಳು. ಭಗವಾನ್ ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಅನೇಕ ಸ್ಪೂರ್ತಿದಾಯಕ ಕಥೆಗಳನ್ನು ನೀವು …

  ಎರಡು ವರ್ಷಗಳ ಹಿಂದೆ, ಕೊಯಂಬತೂರು ಸಮೀಪ, ಕೇರಳ-ತಮಿಳುನಾಡು ಗಡಿ ಪ್ರದೇಶದಲ್ಲಿರುವ ಚಿನ್ನಂಪಟ್ಟಿ ಎಂಬ ಕುಗ್ರಾಮದ ಕಲ್ಕೊತಿಯಾ ಬುಡಕಟ್ಟಿಗೆ ಸೇರಿದ ಸಂಧ್ಯಾ ಷಣ್ಮುಗಂ (ಚಿತ್ರದಲ್ಲಿರುವವರು), ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯದಲ್ಲಿ ಬ್ಯಾಚ್ಯುಲರ್ ಡಿಗ್ರಿ ಗಳಿಸಿದಾಗ ಇಡೀ ಗ್ರಾಮ ಸಂಭ್ರಮಾಚರಣೆ ನಡೆಸಿತು. ಏಕೆಂದರೆ, ಸಂಧ್ಯಾ ಷಣ್ಮುಗಂ ಆ ಹಳ್ಳಿಯ ಕಲ್ಕೊತಿಯಾ ಜನಾಂಗದಲ್ಲಿ ಕಾಲೇಜು ಡಿಗ್ರಿ …

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಉತ್ಸವದ ಉದ್ಘಾಟನೆ ಆಗಲಿದೆ. ಮಾರನೇ ದಿನದಿಂದ ರಾಜಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘ ಮತ್ತು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರ ಸಮಾಜ ಇಲ್ಲಿ ಚಿತ್ರೋತ್ಸವದ …

ಬೇಸಿಗೆ ಬಂತೆಂದರೆ ಒಂದು ಕಡೆ ಸಂತೋಷ ಮತ್ತೊಂದು ಕಡೆ ಎಚ್ಚರಿಕೆಯ ನಡೆಯನ್ನೂ ಅನುಸರಿಸಬೇಕಾಗುತ್ತದೆ. ಏಕೆಂದರೆ ಹಣ್ಣುಗಳ ರಾಜ ಮಾವಿನ ಹಣ್ಣು, ಹಲಸಿನ ಹಣ್ಣು ಗಳ ಋತು ಇದು. ದ್ರಾಕ್ಷಿ ಹಣ್ಣು, ಕಲ್ಲಂಗಡಿ, ಖರ್ಬೂಜ ಒಳಗೊಂಡಂತೆ ವಿವಿಧ ಹಣ್ಣುಗಳು ಹೇರಳವಾಗಿ ಮಾರುಕಟ್ಟೆಗೆ ಬರುವ …

  ‘ಐಡಿಎಫ್‌ಸಿ ಫಸ್ಟ್ ಬ್ಯಾಂಕ್’ನ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗಿರುವ 55 ವರ್ಷ ಪ್ರಾಯದ ವೆಂಬು ವೈದ್ಯನಾಥನ್ ಮೂಲತಃ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಕಲಿತದ್ದು ಕೇಂದ್ರೀಯ ವಿದ್ಯಾಲಯಗಳಲ್ಲಿ. ಮೂರು ದಶಕಗಳ ಹಿಂದೆ ವೈದ್ಯನಾಥನ್ ವಿದ್ಯಾರ್ಥಿಯಾಗಿದಾಗ ಚೆನ್ನೈಯಿಂದ ಜಾರ್ಖಂಡಿಗೆ …

Stay Connected​
error: Content is protected !!