Mysore
21
overcast clouds

Social Media

ಗುರುವಾರ, 11 ಜೂನ್ 2026
Light
Dark

andolana editorial

Homeandolana editorial

    ರಾಜ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿವೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ರೀತಿ ಇಂತಹ ಲೆಕ್ಕಾಚಾರಗಳನ್ನು ಬದಲಿಸುವುದು ನಿಶ್ಚಿತ. ಕರ್ನಾಟಕದ ರಾಜಕಾರಣ ದಿನ ದಿನಕ್ಕೂ ರಂಗೇರುತ್ತಿರುವಂತೆ ಕಾಣುತ್ತಿದ್ದರೆ, ಅದಕ್ಕೆ ಇದೇ ಮುಖ್ಯ …

  ಮುಂಬೈಯ ಪರೇಲ್ ಎಂಬಲ್ಲಿರುವ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಫುಟ್‌ಪಾತಿನಲ್ಲಿ ಮುಖದಲ್ಲಿ ಅಸಹಾಯಕತೆ, ಸಾವಿನ ಭಯ ತುಂಬಿಕೊಂಡು ನಿಂತ ಜನರ ಸಾಲು ಕಾಣಿಸುವುದು ದಿನನಿತ್ಯದ ದೃಶ್ಯ. ಅವರೆಲ್ಲ ದೇಶದ ಯಾವ ಯಾವುದೋ ಮೂಲೆಗಳಿಂದ ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಬಂದ ರೋಗಿಗಳು, ಮತ್ತು …

    ರಾಜಕೀಯ ಪ್ರವೇಶಿಸುವ ತಾರೆಯರ ಸುದ್ದಿ ಒಂದೆಡೆಯಾದರೆ, ಚುನಾವಣಾ ಕಾಲದಲ್ಲಿ ಪ್ರಚಾರಕ್ಕಾಗಿ ತಮ್ಮ ಕಾಲವನ್ನು ಮೀಸಲಿಡುವವರ ಸುದ್ದಿ ಇನ್ನೊಂದೆಡೆ. ಪಕ್ಷಗಳಲ್ಲಿ ಸಕ್ರಿಯರಾಗಿದ್ದುಕೊಂಡು ಸಾಕಷ್ಟು ಕಾಲ ಕೆಲಸ ಮಾಡಿ ಚುನಾವಣೆಗೆ ಸ್ಪರ್ಧಿಸುವ ತಾರೆಯರು ನಮ್ಮಲ್ಲೂ ಸಾಕಷ್ಟು ಮಂದಿ ಇದ್ದಾರೆ. ಈಗಾಗಲೇ ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿರುವ, ಮಾಡುತ್ತಿರುವವರಲ್ಲಿ ಈಗ …

  “ಸಾಹೇಬರಿಗೆ ಅರ್ಜೆಂಟು ಫೋನ್ ಮಾಡಬೇಕಂತೆ" ಓಡಿಬಂದು ಫೋನ್ ಮಾಡಿದೆ. “ಮಂತ್ರಿಗಳು ಪುನಃ ಫೋನ್ ಮಾಡಿದ್ದರು ಕಂಡ್ರೀ. ವಿಧಾನಸೌಧದಿಂದ ಅನೇಕ ಆಫೀಸರ್ಸ್ ಕಾಲ್ ಮಾಡಿ ತಲೆ ತಿಂತಿದ್ದಾರೆ. ನಂ ಪೊಲೀಸ್ನೋರ ಪ್ರಾಬ್ಲಂ ಹೇಳಿದ್ರೆ ಅವರಿಗೆ ಅರ್ಥ ಆಗೋದಿಲ್ಲಾರೀ. ಈಗ ನೀವು ಅದೇನು ಮಾಡ್ತೀರೋ ಗೊತ್ತಿಲ್ಲ. ಆ ಹೆಣ ಇನ್ನೊಂದು …

    ನಮ್ಮ ಸೀಮೆಯಲ್ಲಿ ಕೆಲವು ವಿಶಿಷ್ಟ ಪ್ರಜೆಗಳಿದ್ದರು. ಇವರು ಬದುಕನ್ನು ಕಷ್ಟದಲ್ಲೂ ಸುಂದರಗೊಳಿಸಬಹುದೆಂದು ಕಾಣಿಸಿದವರು. ಸರ್ವರೂ ತುಳಿಯದ ಹಾದಿಯಲ್ಲಿ ನಡೆದವರು. ಸಾಹಸದ ಬಾಳ್ವೆ ಮಾಡಿ ಸೋಲುಂಡವರು. ಬೇಲಿ ಹೂಗಳಂತೆ ಅಖ್ಯಾತರು. ಇವರಲ್ಲಿ ನಮ್ಮೂರ ಸನ್ನಿಪೀರಣ್ಣನೂ ಒಬ್ಬನು. ಮುಖಕ್ಷೌರ ಮಾಡದ, ಕುಳ್ಳಗೆ ತೆಳ್ಳಗೆ ಇದ್ದ ಸನ್ನಿಪೀರಾ ಊರೊಳಗಿದ್ದೂ ಊರಿನಂತಾಗದವನು. ನಿರಂಕುಶಮತಿಯಾಗಿ ಯಾರಿಗೂ ಸೊಪ್ಪುಹಾಕದೆ …

ಭಾರತದಲ್ಲಿರುವ ಕುರುಡರ ಸಂಖ್ಯೆ ಅಂದಾಜು 15 ಮಿಲಿಯನ್. ಇದು ವಿಶ್ವದ ಒಟ್ಟು ಕುರುಡರ ಸಂಖ್ಯೆಯಲ್ಲಿ ಅರ್ಧದಷ್ಟು. ಅಂದರೆ, ವಿಶ್ವದ ಅರ್ಧದಷ್ಟು ಅಂಧರು ಭಾರತ ದೇಶವೊಂದರಲ್ಲಿಯೇ ವಾಸಿಸುತ್ತಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಒಂದು ಜನವರ್ಗ ಸಂವಹನ, ಸಾರಿಗೆ, ಪ್ರಯಾಣ, ಖರೀದಿ, ಮಾರಾಟ, ಬಿಲ್ ಪಾವತಿ ಮೊದಲಾದ ದಿನನಿತ್ಯದ ಅತ್ಯಂತ ಮೂಲಭೂತ ಚಟುವಟಿಕೆಗಳನ್ನು ನಿಭಾಯಿಸಲು ಎಂತಹ ಅಡೆತಡೆಗಳನ್ನು …

 ಪ್ರತಿ ವರ್ಷದಂತೆ ಈ ವರ್ಷವೂ ಮೊನ್ನೆ ಶ್ರೀರಾಮನವಮಿ ಸರಿದು ಹೋಯಿತು. ಶ್ರೀರಾಮನ ಭವ್ಯ ಮಂದಿರವನ್ನು ಕಟ್ಟಲು ಮೂವತ್ತು ವರ್ಷಗಳ ಹಿಂದೆ ಬಾಬರಿ ಮಸೀದಿ ಕೆಡವಲಾಯಿತು. ಸಾವಿರಾರು ಸಾವು-ನೋವುಗಳಿಗೆ, ಅಂತ್ಯವಿಲ್ಲದ ರೋಷ-ದ್ವೇಷಕ್ಕೆ ದಾರಿ ಮಾಡಲಾಯಿತು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮುಂದಿನ ವರ್ಷ ಈ ಹೊತ್ತಿಗೆ ಪೂರ್ಣಗೊಳ್ಳಲಿದೆ. ಬಯಲಿನಲ್ಲಿರುವ …

 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಆಗಬೇಕು ಎಂದ ಅದರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸಚಿವ ಆರ್.ಅಶೋಕ್ ಒತ್ತಾಯದಂತೆ ಅಲ್ಲೇ ಆ ಕಾರ್ಯಕ್ರಮ ನಡೆಯಿತು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಂತರ ಅಲ್ಲಿ ನಡೆದ ಮೊದಲ ಉದ್ಘಾಟನಾ ಸಮಾರಂಭವಿದು. ಬಹಳ …

  ಪ್ರೊ.ಆರ್.ಎಂ.ಚಿಂತಾಮಣಿ    ಕೇಂದ್ರ ಅರ್ಥ ಸಚಿವರು ಫೆ.01ರಂದು ಮಂಡಿಸಿದ 2023-24ನೇ ವರ್ಷದ ಮುಂಗಡ ಪತ್ರದಲ್ಲಿ ಬಂಡವಾಳ ವೆಚ್ಚವನ್ನು 10,00,961 ಕೋಟಿ ರೂ. ಎಂದು ನಿಗದಿ ಮಾಡಿದ್ದಾರೆ. ಇದು ಈವರೆಗಿನ ಅತಿ ದೊಡ್ಡ ಮೊತ್ತವಾಗಿದೆ. ಹಾಲಿ ವರ್ಷದ (2022-23) ಪರಿಷ್ಕ ತ ಅಂದಾಜಿಗಿಂತ 2,27,687 ಕೋಟಿ ರೂ. ಹೆಚ್ಚಾಗಿದ್ದು, 2021-22ರ ಪ್ರತ್ಯಕ್ಷ (ACTUALS) ಬಂಡವಾಳ ವೆಚ್ಚಗಳಿಗಿಂತ …

   ಎಂಎ ಓದಲು ಊರಿಗೆ ಅರ್ಧತಾಸಿನ ಪಯಣದಷ್ಟು ಸನಿಹದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಸೆಂಟರಿಗೆ ಹೋಗಬೇಕೆಂದು ಆಲೋಚಿಸಿದ್ದೆ. ನನ್ನ ಗುರುಗಳು ನೀನು ಮೈಸೂರಿಗೇ ಹೋಗತಕ್ಕದ್ದು. ಹಾ.ಮಾ.ನಾಯಕ, ಪ್ರಭುಶಂಕರ, ಚನ್ನಯ್ಯ, ಜಿ.ಎಚ್.ನಾಯಕ ಮುಂತಾದವರಿದ್ದಾರೆ ಎಂದರು. ಅಪ್ಪನಿಗೆ ಮಗ ಲಕ್ಕವಳ್ಳಿಯಲ್ಲಿ ಓದುವುದು ಮರ್ಯಾದೆಗೆ ಕುಂದೆನಿಸಿರಬೇಕು. ‘ಎಷ್ಟು ಓದ್ತೀಯೊ ಓದು. ಎಲ್ಲಿಗೆ ಹೋಗ್ತಿಯೊ ಹೋಗು. ನಾನಿದೀನಿ’ ಎಂದ. ಮೈಸೂರಿಗೆ …

Stay Connected​
error: Content is protected !!