ನಂಜನಗೂಡು ರೈಲು, ಬಸ್, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು ವಿಶೇಷ. ಮೈಸೂರು ರಾಜರ ಆಡಳಿತ ಕಾಲ ದಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸಾರ್ವಜ ನಿಕರಿಗೆ ಸಾರಿಗೆ ಸೇವೆ ಒದಗಿಸಿ ದ ಕೀರ್ತಿಗೆ ವಲ್ಕನ್ ಬಸ್ ಸರ್ವೀಸ್ ಸಂಸ್ಥೆ ಭಾಜನವಾಗಿ ದೆ. ಈ ಸಂಸ್ಥೆಯಲ್ಲಿ ೫-೬ ಬಸ್ಗಳಿ ದು, ಮೈಸೂರು- ನಂಜನಗೂಡು ನಡುವೆ ಸಂಚರಿಸುತ್ತಿದ್ದವು ೧೯೨೦ರಲ್ಲಿ ಈ ಸಂಸ್ಥೆ ಬಸ್ ಸೇವೆ ಆರಂಭಿಸಿತ್ತು. ಯಳಂದೂರು ಜಹಗೀರ್ ದಾರರ ಮನೆತನಕ್ಕೆ ಸೇರಿದ್ದ ಜಿ. ಕೃಷ್ಣಮೂರ್ತಿ ಅವರು ಈ ಸಂಸ್ಥೆಯ ಮಾಲೀಕರಾಗದ್ದರು. ಇವರ ತಾತ ಗುರುರಾಯರು ನಂಜನಗೂಡಿನಲ್ಲಿ ಮೊಟ್ಟಮೊದಲ ತಲೆಮಾರಿನ ವಕೀಲರ ಗುಂ೨ಗೆ ಸೇರಿ ದರು.
೧೯೨೯ರಲ್ಲಿ ನಂಜನಗೂಡಿಗೆ ಗೃಹೋಪಯೋಗಿ ವಿದ್ಯುಚ್ಛಕ್ತಿ: ನಂಜನಗೂಡಿಗೆ ಮೊಟ್ಟಮೊ ದಲ ಗೃಹಪಯೋಗಿ ವಿದ್ಯುಚ್ಛಕ್ತಿ ಬಂದದ್ದು ೧೯೨೯ರಲ್ಲಿ. ಬಿ.ಎಂ.ಶಿವರಾಮಯ್ಯ ಎಂಬವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಮೊದಲಿಗರು. ಇವರು ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರ ಸಹೋ ದರ. ರಾಷ್ಟ್ರಪತಿ ರಸ್ತೆಯಲ್ಲಿ ಇರುವ ನೀಲಕಂಠೇಶ್ವರ ಶಾಲೆಯ ಆವರಣ ದಲ್ಲಿಯೇ ಇವರ ಮನೆ ಇತ್ತು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ವಿಶ್ವನಾಥ್
Next Article ಸಮುದಾಯ ಆರೋಗ್ಯ ಅಧಿಕಾರಿಗಳ ಖಾಯಂಗೆ ಒತ್ತಾಯ