ಒಂದೇ ಎರಡೇ. . . ? !
ಕನ್ನಡದ ಹಿರಿಮೆ-ಗರಿಮೆ
ತಮಿಳ್ಗೆ ಉಂಟಾ. . ? !
ಎಂಟು ಜ್ಞಾನಪೀಠ !
ಒಬ್ಬಿಬ್ಬರಲ್ಲ, ಮೂವರು
ನಮ್ಮ ರಾಷ್ಟ್ರಕವಿಗಳು
ನಿನ್ನೆಯಷ್ಟೇ ಬಂತಲ್ಲ
ಕಸ್ತೂರಿ ಕನ್ನಡಕೆ
ವಿಶ್ವಮಟ್ಟದ ಬುಕರ್
ಪ್ರಶಸ್ತಿಯ ಕೀರ್ತಿ ಕಿರೀಟ !
-ಮ. ಗು. ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

ಒಂದೇ ಎರಡೇ. . . ? !
ಕನ್ನಡದ ಹಿರಿಮೆ-ಗರಿಮೆ
ತಮಿಳ್ಗೆ ಉಂಟಾ. . ? !
ಎಂಟು ಜ್ಞಾನಪೀಠ !
ಒಬ್ಬಿಬ್ಬರಲ್ಲ, ಮೂವರು
ನಮ್ಮ ರಾಷ್ಟ್ರಕವಿಗಳು
ನಿನ್ನೆಯಷ್ಟೇ ಬಂತಲ್ಲ
ಕಸ್ತೂರಿ ಕನ್ನಡಕೆ
ವಿಶ್ವಮಟ್ಟದ ಬುಕರ್
ಪ್ರಶಸ್ತಿಯ ಕೀರ್ತಿ ಕಿರೀಟ !
-ಮ. ಗು. ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು