ಜಿ.ಪಿ.ಬಸವರಾಜು ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ ಲೋಕವಿರೋಧಿ ಶರಣನಾರಿಗಂಜುವನಲ್ಲ... ಬಸವಣ್ಣನವರ ವಚನದ ಈ ಸಾಲುಗಳು ಪ್ರಸಿದ್ಧವಾಗಿದ್ದರೂ, ನ್ಯಾಯನಿಷ್ಠುರಿಗಳು ಸಿಕ್ಕುವುದು ತೀರಾ ಅಪರೂಪ. 88 ವರ್ಷಗಳ ತುಂಬು ಬಾಳನ್ನು ಬಾಳಿ ಈ ಭೂಮಿಗೆ ವಿದಾಯ ಹೇಳಿದ (ಮೇ 27, 2023) ಪ್ರೊ.ಜಿ.ಎಚ್.ನಾಯಕರ ಬದುಕನ್ನು, ಅವರ ಒಳಬಾಳಿನ ತಿರುಳನ್ನು, ನಿಲುವು ನೋಟಗಳನ್ನು, ಹೋರಾಟದ ಕೆಚ್ಚನ್ನು ಕಂಡವರಿಗೆ ಬಸವಣ್ಣನವರ …










