ಜಾಗೃತಿ
ಉಳುಮೆಗೆ ಮಳೆಯಿಲ್ಲದೆ
ಕುಲುಮೆಯಾಗಿದೆ ಇಳೆ
ಹೆಚ್ಚಿದ ತಾಪಮಾನ
ಬದಲಾವಣೆಯ
ಹವಾಮಾನಕೆ
ದೇಹದ ಆಂತರಿಕ ತಂಪು ವಿಫಲ
ಅದಕೆ ಹೆಚ್ಚುತ್ತಿದೆ ಉಷ್ಣಾಘಾತ
ಜನಮನವೇ ತಾಪಮಾನ ತಡೆಗಟ್ಟಲು
ಗಿಡ ಮರಗಳ ಬೆಳೆಸುವುದು ಅತ್ಯವಶ್ಯ
ರಕ್ಷಣೆಗೆ ತಂಪು ಪಾನೀಯ
ಸೇವನೆ, ಜಾಗೃತಿ ಮುನ್ನೆಚ್ಚರಿಕೆ ಅಗತ್ಯ.
-ಶಿವಣ್ಣ ಕಣೇನೂರು, ನಂಜನಗೂಡು





