Mysore
33
scattered clouds

Social Media

ಶುಕ್ರವಾರ, 01 ಮೇ 2026
Light
Dark

ಓದುಗರ ಪತ್ರ: ಜಾಗೃತಿ

dgp murder case

ಜಾಗೃತಿ

ಉಳುಮೆಗೆ ಮಳೆಯಿಲ್ಲದೆ

ಕುಲುಮೆಯಾಗಿದೆ ಇಳೆ

ಹೆಚ್ಚಿದ ತಾಪಮಾನ

ಬದಲಾವಣೆಯ

ಹವಾಮಾನಕೆ

ದೇಹದ ಆಂತರಿಕ ತಂಪು ವಿಫಲ

ಅದಕೆ ಹೆಚ್ಚುತ್ತಿದೆ ಉಷ್ಣಾಘಾತ

ಜನಮನವೇ ತಾಪಮಾನ ತಡೆಗಟ್ಟಲು

ಗಿಡ ಮರಗಳ ಬೆಳೆಸುವುದು ಅತ್ಯವಶ್ಯ

ರಕ್ಷಣೆಗೆ ತಂಪು ಪಾನೀಯ

ಸೇವನೆ, ಜಾಗೃತಿ ಮುನ್ನೆಚ್ಚರಿಕೆ ಅಗತ್ಯ.

-ಶಿವಣ್ಣ ಕಣೇನೂರು, ನಂಜನಗೂಡು

Tags:
error: Content is protected !!