Mysore
25
overcast clouds

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

dgp murder case

ಕೊನೆಗೊಳ್ಳಲಿ ಸಂಘರ್ಷ!

ಯುದ್ಧವನು ಕೊನೆಗಾಣಿಸಲು

ರಾಜತಾಂತ್ರಿಕ ಮಾತುಕತೆಯೇ

ಉತ್ತಮವೆಂಬ ಭಾರತದ ನಿಲುವಿಗೆ

ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ

ಒಪ್ಪಿರುವುದು ಸ್ವಾಗತಾರ್ಹ!

ಇದಲ್ಲವೇ ಶೃಂಗಸಭೆಯ ಯಶಸ್ಸು!

ಯುದ್ಧ ವಿನಾಶಕಾರಿ ಎಂದಿಗೂ

ಕೊನೆಗೊಳ್ಳಲಿ ಜಗದ ಸಂಘರ್ಷ

ಏರ್ಪಡಲಿ ಶಾಂತಿ ಸಹಕಾರ!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!