ಈ ಬಾರಿ ಜೂನ್ ನಲ್ಲೇ
ಭರ್ತಿಯಾಗಿ, ಬಾಗಿನ
ಪಡೆಯುವಂತಾಯಿತು
ಕೆಆರ್ ಎಸ್ ಅಣೆಕಟ್ಟು!
ಸದ್ಯ ಆಗದಿದ್ದರೆ ಸಾಕು,
ಮುಂದೆ ತಮಿಳುನಾಡಿಗೆ ನೀರು ಬಿಡಲು ಬಿಕ್ಕಟ್ಟು!
-ಮ. ಗು. ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

ಈ ಬಾರಿ ಜೂನ್ ನಲ್ಲೇ
ಭರ್ತಿಯಾಗಿ, ಬಾಗಿನ
ಪಡೆಯುವಂತಾಯಿತು
ಕೆಆರ್ ಎಸ್ ಅಣೆಕಟ್ಟು!
ಸದ್ಯ ಆಗದಿದ್ದರೆ ಸಾಕು,
ಮುಂದೆ ತಮಿಳುನಾಡಿಗೆ ನೀರು ಬಿಡಲು ಬಿಕ್ಕಟ್ಟು!
-ಮ. ಗು. ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು