• ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    • ಕಲೆ, ಸಂಸ್ಕೃತಿ
    • ಆರೋಗ್ಯ
  • ಆಂದೋಲನ ಪುರವಣಿ
    • ವನಿತೆ-ಮಮತೆ
    • ಅನ್ನದಾತರ ಅಂಗಳ
    • ಕಸುವು ಕಸುಬು
    • ಯೋಗ ಕ್ಷೇಮ
    • ವಾರಾಂತ್ಯ ವಿಶೇಷ
    • ಯುವ ಡಾಟ್ ಕಾಂ
    • ಹಾಡು ಪಾಡು
    • ಚಿತ್ರ ಮಂಜರಿ
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50

Subscribe to Updates

Get the latest creative news from FooBar about art, design and business.

What's Hot

ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

August 10, 2022

ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

August 10, 2022

ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

August 10, 2022
Facebook Twitter Instagram
Facebook Twitter Instagram
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Subscribe
  • ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    1. ಕಲೆ, ಸಂಸ್ಕೃತಿ
    2. ಆರೋಗ್ಯ
    3. View All

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022
  • ಆಂದೋಲನ ಪುರವಣಿ
    1. ವನಿತೆ-ಮಮತೆ
    2. ಅನ್ನದಾತರ ಅಂಗಳ
    3. ಕಸುವು ಕಸುಬು
    4. ಯೋಗ ಕ್ಷೇಮ
    5. ವಾರಾಂತ್ಯ ವಿಶೇಷ
    6. ಯುವ ಡಾಟ್ ಕಾಂ
    7. ಹಾಡು ಪಾಡು
    8. ಚಿತ್ರ ಮಂಜರಿ
    9. View All

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022

    ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

    August 10, 2022

    ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

    August 10, 2022

    ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

    August 10, 2022

    ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

    August 10, 2022
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Home » Blog » ನೆನ್ನೆ ಮೊನ್ನೆ ನಮ್ಮ ಜನ | ರೈತ ಚಳುವಳಿಗೆ ಬಲಿಯಾದ ಪೊಲೀಸ್ ಹುತಾತ್ಮ!
ಅಂಕಣಗಳು

ನೆನ್ನೆ ಮೊನ್ನೆ ನಮ್ಮ ಜನ | ರೈತ ಚಳುವಳಿಗೆ ಬಲಿಯಾದ ಪೊಲೀಸ್ ಹುತಾತ್ಮ!

SowmyaBy July 28, 2022No Comments4 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

ಜೆ.ಬಿ.ರಂಗಸ್ವಾಮಿ

ಸಿಕಂದರ್ ಪಟೇಲ್ ಗೆ ಮದುವೆ ನಿಶ್ಚಯವಾಗಿತ್ತು, ಇನ್ನು ಕೇವಲ ೨೯ ದಿನ ಇದೆ ಎನ್ನುವಾಗ ದಾರುಣ ಹತ್ಯೆಗೀಡಾಗಿದ್ದ.

ಸ್ಥಳದಲ್ಲೇ ೨೯ ಮಂದಿ ಅರೆಸ್ಟಾದರು.

ಎಸ್ಸೈ ಸಿಕಂದರ್ ಬಿ. ಪಟೇಲ್ ಹಾರಿಸಿದ್ದು ಐದೇ ಗುಂಡಾದರೂ ತಗುಲಿದ್ದುದು ಮಾತ್ರ ಒಬ್ಬನಿಗೆ ಮಾತ್ರ. ತೋಳಿಗೆ ತಗುಲಿದ್ದರಿಂದ ಆತನೂ ಬದುಕುಳಿದ. ಉಳಿದ ನಾಲ್ಕು ಗುಂಡುಗಳು ಗಾಳಿಗೆ ಹಾರಿದ್ದವು.

ಅಲ್ಲಿದ್ದ ಆರೇಳು ಪೊಲೀಸರನ್ನೂ ಉದ್ರಿಕ್ತ ಜನ ಅಟ್ಟಾಡಿಸಿ ಹೊಡೆದಿದ್ದರು. ಇಬ್ಬರು ಕಾನ್ಸ್‌ಟೇಬಲ್‌ಗಳು ತೀವ್ರ ಗಾಯ ಗೊಂಡಿದ್ದರು. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಉದ್ರಿಕ್ತ ಜನ ಎಲ್ಲೆಂದರೆ ಅಲ್ಲಿಗೆ ನುಗ್ಗಿ ಕಛೇರಿಯೊಳಗೆ ಕುಳಿತಿದ್ದ ತಹಸೀಲ್ದಾರರನ್ನು ಹೊರಗೆಳೆದು ಚಚ್ಚಿದರು. ಅವರ ಕಿವಿ ಕಿತ್ತು ಹೋಯಿತು. ಬಿಡಿಸಲು ಬಂದ ಡಿ.ವೈ.ಎಸ್.ಪಿ ಪ್ರವೀಣ್ ಕುಮಾರ್ ಉರ್ವ , ಇನ್‌ಸ್ಪೆಕ್ಟರ್‌ಗಳ ತಲೆ ಒಡೆಯಿತು. ಗುಂಪು ಗಲಭೆ ಘರ್ಷಣೆಗಳಲ್ಲಿ ಯಾರು ಎತ್ತ ಏನೂ ತಿಳಿಯುವುದಿಲ್ಲ. ಹುಚ್ಚು ಆವೇಶದಲ್ಲಿ ಉದ್ರಿಕ್ತರಾಗಿರುವ ಗುಂಪಿಗೆ ತಾನೇನು ಮಾಡುತ್ತಿದ್ದೇನೆ ಎಂಬ ವಿವೇಕವೇ ಇರುವುದಿಲ್ಲ. ಅಂಥ ಉಗ್ರ ಘಳಿಗೆಯಲ್ಲಿ ಯಾರೂ ಯಾವ ನಾಯಕನ ಮಾತನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಅಸಲಿಗೆ ನಾಯಕನೇ ಇರುವುದಿಲ್ಲ. ಎಲ್ಲರೂ ರಣಭೀಕರ ನಾಯಕರೇ. ಆಡಿದ್ದೇ ಆಟ , ಹೂಡಿದ್ದೇ ಲಗ್ಗೆ. ಮಾಬ್ ಮೆಂಟಾಲಿಟಿ ಎಂದರೆ ಇದೇ.

ಐವರನ್ನು ಸಾಯಿಸಿದ ಎಂಬ ಗಾಳಿ ಮಾತೇ ಎಸ್ಸೈನ ದಾರುಣ ಹತ್ಯೆಗೆ ಕಾರಣವಾಯಿತು.
೧೯೮೦ ರ ದಶಕದಲ್ಲಿ ಪ್ರಾರಂಭವಾದ ರೈತ ಚಳುವಳಿಗೆ ಮೊತ್ತ ಮೊದಲ ಹುತಾತ್ಮನಾದದ್ದು ರೈತನಲ್ಲ. ಬದಲಿಗೆ ರೈತನ ಮಗನಾಗಿದ್ದ ಪೊಲೀಸ್ ಅಧಿಕಾರಿ ಸಿಕಂದರ್. ಬಿ. ಪಟೇಲ್.ಆ ಕೇಸಿನಲ್ಲಿ ಒಟ್ಟು ೩೨ ಜನರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಉದ್ರಿಕ್ತ ಗಲಭೆಯ ನಾನಾ ಫೋಟೋಗಳು , ಪತ್ರಿಕಾವರದಿ, ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗಳು ಎಲ್ಲವೂ ಇದ್ದವು. ಪತ್ರಕರ್ತರೇ ಮುಖ್ಯ ಸಾಕ್ಷಿಗಳಾಗಿದ್ದ ಬಲವತ್ತರ ಕೇಸು. ಶಿಕ್ಷೆಯಾಗಲೇ ಬೇಕಿದ್ದ ಕೇಸು.
ಆದರೇನು? ೧೯೮೩ ರಲ್ಲಿ ಜನತಾ ಪಕ್ಷದ ಹೊಸ ಸರ್ಕಾರ ಬಂತು. ರೈತರಿಂದಾಗಿ ತಾನು ಅಧಿಕಾರಕ್ಕೆ ಬಂದೆ ಎಂದು ಹೇಳಿಕೊಂಡಿದ್ದರಿಂದ ರೈತರ ವಿರುದ್ಧ ದಾಖಲಾಗಿದ್ದ ಸಾವಿರಾರು ಕ್ರಿಮಿನಲ್ ಕೇಸುಗಳನ್ನು ವಾಪಾಸ್ ತೆಗೆದುಕೊಂಡಿತು. ಅದರಲ್ಲಿ ಸಿಕಂದರ್ ಬಾಬಾ ಪಟೇಲನ ಈ ಹತ್ಯೆಯ ಕೇಸೂ ಇತ್ತು .

ಆ ಸಾವಿಗೆ ಯಾವ ಪರಿಹಾರವೂ ಕುಟುಂಬದವರಿಗೆ ಸಿಕ್ಕಲಿಲ್ಲ. ಸರ್ಕಾರಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ compassionate ground ಮೇಲೆ ಒಂದು ಸರ್ಕಾರಿ ಕೆಲಸ ಕೊಡುವ ಪದ್ಧತಿ ಇದೆ.
ಪಟೇಲ್ ಮನೆಯವರಿಗೆ ಆ ಅವಕಾಶವೂ ಸಿಗಲಿಲ್ಲ. ಹಾಗೆ ಕೆಲಸ ಕೊಡಲು ಕನಿಷ್ಟ ಐದು ವರ್ಷವಾದರೂ ಸೇವೆ ಸಲ್ಲಿಸಿರಬೇಕಾಗುತ್ತದೆ. ಈತ ಕೆಲಸಕ್ಕೆ ಸೇರಿ ಎರಡು ವರ್ಷವೂ ಆಗಿರಲಿಲ್ಲ. ಪ್ರೊಬೇಷನರಿ ಹಂತ ಪೂರ್ಣವಾಗಿರಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಸರ್ಕಾರಿ ನೌಕರನೂ ಆಗಿಲ್ಲದಿದ್ದುದರಿಂದ ಯಾವ ಸವಲತ್ತುಗಳೂ ಸಿಗಲಿಲ್ಲ.
ಮೃತ ಸಿಕಂರ್ದ ಬಾಬಾ ಪಟೇಲ್ ನನ್ನ ಬ್ಯಾಚ್ ಮೇಟ್. ತರಬೇತಿಯ ವೇಳೆ ನಾವಿಬ್ಬರೂ ರೂಂ ಮೇಟುಗಳು. ನೋಡಲು ನಟ ರಾಜೇಂದ್ರ ಕುಮಾರ್ ರೀತಿ ಸುಂದರವಾಗಿದ್ದ. ಎಂಎಸ್ಸಿ ಮಾಡಿದ್ದ ಆತ ಮೃದು ಭಾಷಿ. ಸಜ್ಜನಿಕೆಯ ಯುವಕ. ಆಲ್ ರೌಂಡ್ ಬೆಸ್ಟ್ ಕ್ಯಾಡೆಟ್ ಆಗಬೇಕೆಂದು ಶ್ರಮಿಸುತ್ತಿದ್ದ . ನಾನವನನ್ನು ರಾಜೇಂದ್ರಕುಮಾರನಿಗೆ ಹೋಲಿಸಿ ಫ್ಲಾಪ್ ಹೀರೋ ಎಂದು ತಮಾಷೆ ಮಾಡುತ್ತಿದ್ದೆ. ನಮ್ಮ ಜೊತೆಗಿದ್ದ ಇತರ ರೂಂಮೇಟುಗಳೆಂದರೆ ತಡಕೋಡ್, ಅಬ್ದುಲ್ ಘೋರಿ, ಪ್ರಭುಸ್ವಾಮಿ, ಚೆಂಗಪ್ಪ, ರಾಜಗೋಪಾಲ್ ಇತರರು.

=====

ಟ್ರೇನಿಂಗಿನಲ್ಲಿದ್ದಾಗ ಒಮ್ಮೆ ಗುಡ್ ಫ್ರೈಡೇ ಸರ್ಕಾರಿ ರಜೆ ಇತ್ತು. ಆದರೂ ನಮಗೆ ಕ್ಯಾಂಪಸ್ಸಿನಿಂದ ಹೊರಗಡೆ ಹೋಗಲು ಅನುಮತಿ ಕೊಟ್ಟಿರಲಿಲ್ಲ. ನಾಡಿದ್ದು ಹೇಗೂ ಭಾನುವಾರ . ಹೊರ ಹೋಗಲು ಪರ್ಮಿಷನ್ ಇದೆ. ಈವತ್ತು ದೈಹಿಕ ಶ್ರಮದ (fatigue duty) ಕೆಲಸ ಮಾಡಿ ಎಂದು ಕ್ಯಾಂಪಸ್ ತೋಟವನ್ನು ಸ್ವಚ್ಛ ಮಾಡುವ ಕೆಲಸ ಹಚ್ಚಿದ್ದರು. ರಜದ ಮಜವೂ ಇಲ್ಲ. ಅದರ ಮೇಲೆ ಕ್ಯಾಂಪಸ್ ಹೊಲಸು ಕಸ ತೆಗೆವ ಕೆಲಸ. ನಾವೆಲ್ಲರೂ ಬೈದುಕೊಳ್ಳುತ್ತಾ ಬೇಜಾರಿನಿಂದ ಬೇಕಾಬಿಟ್ಟಿ ಕಸ ತೆಗೆದಂತೆ ಮಾಡುತ್ತಿದ್ದೆವು. ಆದರೆ ಕಸ ಹಾಗೇ ಇತ್ತು.
ಆಗ ಎಸ್.ಬಿ. ಪಟೇಲ್, ‘ಹೇಗೂ ಹೊರಗಡೆ ಬಿಡೋದಿಲ್ಲ. ಹೋಗೋದಕ್ಕೂ ಬಿಡೋದಿಲ್ಲ. ಕಾಡು ಹರಟೆ ಹೊಡೆಯುತ್ತಾ ಕೂರೋದ್ಯಾಕೆ? ಕ್ಯಾಂಪಸ್ಸನ್ನಾದರೂ ಚೆನ್ನಾಗಿ ಕ್ಲೀನ್ ಮಾಡೋಣ. ಬಾರೋ ಜೇಬರಾ ಕೈ ಹಾಕೋ’ ಎಂದು ನನ್ನನ್ನು ಎಳೆದೊಯ್ದ. ಒಲ್ಲದ ಮನಸ್ಸಿನಿಂದ ಅವನೊಂದಿಗೆ ಸ್ವಚ್ಛತೆ ಕೆಲಸ ಮಾಡಿದೆ.
ಈ ಘಟನೆ ಮುಂದೆ ನಾನಾ ವಿಧದಲ್ಲಿ ನನಗೆ ಪ್ರೇರಣೆಯಾಯಿತು. ಪಟೇಲ್ ಆಗಾಗ್ಗೆ ಹೇಳುತ್ತಿದ್ದ ‘
ಈಗ ಈ ಕೆಲಸ ಆಗೋದಿಲ್ಲ ಅಂದ್ರೆ ಪರವಾಗಿಲ್ಲ. ಆದ್ರೆ ಟೈಮ್ ವೇಸ್ಟ್ ಮಾಡೋದು ಬೇಡ. ಬೇರೇನಾದ್ರೂ ಉಪಯುಕ್ತ ಕೆಲಸ ಮಾಡೋಣ’ ಎಂಬ ಮಾತು ನೆನಪಾಗುತ್ತಿತ್ತು.
ಬದುಕಿದ್ದಿದ್ದರೆ ಓರ್ವ ಆದರ್ಶ ಅಧಿಕಾರಿಯಾಗಿ ಬಾಳುತ್ತಿದ್ದ ಎಂಬುದರಲ್ಲಿ ಅನುಮಾನವಿರಲಿಲ್ಲ.
ಆ ಗುಣಗಳು ಅವನಲ್ಲಾಗಲೇ ಮಿಳಿತವಾಗಿದ್ದವು.

=====

ಸಿಕಂದರ್ ಪಟೇಲ್ ಗೆ ಮದುವೆ ನಿಶ್ಚಯವಾಗಿತ್ತು. ಇನ್ನು ಕೇವಲ ೨೯ ದಿನ ಇದೆ ಎನ್ನುವಾಗ ದಾರುಣ ಹತ್ಯೆಗೀಡಾಗಿದ್ದ. ಮದುವೆ ಪೋಷಾಕು ಸೂಟು ಬೂಟುಗಳನ್ನು ಕ್ವಾರ್ಟರ್ಸಿನಲ್ಲಿ ತಂದಿಟ್ಟುಕೊಂಡಿದ್ದನಂತೆ. ತನ್ನ ಜೊತೆಯ ೨೧೨ ಬ್ಯಾಚ್ ಮೇಟುಗಳಿಗೆ ಕಳಿಸಲು ಆಹ್ವಾನ ಪತ್ರಿಕೆಗಳ ಮೇಲೆ ವಿಳಾಸಗಳನ್ನು ಬರೆಯುತ್ತಿದ್ದನಂತೆ.
ಅವನೆಲ್ಲ ಕನಸುಗಳೂ ಅವನದಲ್ಲದ ತಪ್ಪಿಗಾಗಿ ಛಿದ್ರವಾಗಿದ್ದವು. ಮುಪ್ಪಿನ ತಂದೆ ತಾಯಿಗಳ ಬದುಕೂ ದುರ್ಭರವಾಯಿತು. ನ್ಯಾಯವಾಗಿ ಸಿಕ್ಕಬೇಕಿದ್ದ ಸವಲತ್ತುಗಳಿಂದಲೂ ಅವರು ವಂಚಿತರಾದರು. ಹೋಗಲಿ ಎಂದರೆ ಕಣ್ಣಾರೆ ಸಾಕ್ಷಿಗಳಿದ್ದ ಹಾಡು ಹಗಲಿನ ಕೊಲೆಯ ಕೇಸಿಗಾದರೂ ನ್ಯಾಯ ಸಿಕ್ಕಿತೇ? ಸರ್ಕಾರ ಕೇಸನ್ನು ವಾಪಸ್ ತೆಗೆದುಕೊಳ್ಳಲಾಗಿ ಕೊಲೆಗಾರರಿಗೂ ಶಿಕ್ಷೆಯಾಗಲಿಲ್ಲ. ಜೈಲು ಶಿಕ್ಷೆಯಿಂದ ಬಚಾವಾದ ರೈತರೂ ನೆನೆಯಲಿಲ್ಲ. ನಿಯಮಗಳ ತೊಡಕಿನಿಂದಾಗಿ ಸರ್ಕಾರವೂ ಅವನ ಸಾವಿಗೆ ಸ್ಪಂದಿಸಲಿಲ್ಲ. ಸೂಕ್ತ ಸ್ಮಾರಕವನ್ನೂ ನಿರ್ಮಿಸಲಿಲ್ಲ.
ಅವನ ಸಾವೊಂದು ವ್ಯರ್ಥ ಬಲಿದಾನ. ಅದೊಂದು ವ್ಯಥೆಯ ದುಃಖದ ಸಂಗತಿ bus as your batchmates we salute you with great honour dear brother ಎಂದು ಸ್ಮರಿಸಿದ್ದೇ ಬಂತು.

=====

ಈ ವ್ಯಥೆ ಇಲ್ಲಿಗೇ ಮುಗಿಯುವುದಿಲ್ಲ. ಆ ದಿನದ ಗಲಭೆಯ ಫೈರಿಂಗಿನಲ್ಲಿ ಇಬ್ಬರು ರೈತರು ಸಾವಿಗೀಡಾದರು. ರೈತ ವೀರಪ್ಪ ಬಸಪ್ಪ ಕಡಕಕೊಪ್ಪ ನರಗುಂದದಲ್ಲಿ ಸತ್ತರೆ, ಮತ್ತೊಬ್ಬ ರೈತ ನವಲುಗುಂದ ಫೈರಿಂಗಿನಲ್ಲಿ ಮೃತನಾದ. ಮೂವರು ಪೊಲೀಸರ ಹತ್ಯೆಯಾಯಿತು. ನೂರಾರು ಪೊಲೀಸರು ತೀವ್ರವಾಗಿ ಗಾಯಗೊಂಡರು.
ಅವಿವಾಹಿತ ಎಸ್.ಬಿ.ಪಟೇಲ್ ಜೊತೆಗೆ ಇನ್ನೊಬ್ಬ ಪೇದೆ ಬಸಯ್ಯ ಹಿರೇಮಠ ಕೂಡ ಹತ್ಯೆಯಾಗಿದ್ದ. ದುರಂತವೆಂದರೆ ಈತ ಹತ್ಯೆಯಾದ ಆರು ಗಂಟೆಗೆ ಒಬ್ಬ ಮಗ ಹುಟ್ಟಿದ. ಈತನೇ ಈಶ್ವರಯ್ಯ ಹಿರೇಮಠ. ಗಂಡ ತೀರಿಕೊಂಡಿದ್ದರಿಂದ ಅವಿದ್ಯಾವಂತ ಪತ್ನಿ ಕಂಡವರ ಹೊಲದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವಿಸ ತೊಡಗಿದರು. ಅವರ ಪರವಾಗಿ ಸರ್ಕಾರದ ಸವಲತ್ತು ಕೊಡಿಸುವವರು ಯಾರೂ ಇರಲಿಲ್ಲ. ಇಲಾಖೆಯಲ್ಲಿದ್ದವರೂ ಆಸಕ್ತಿ ವಹಿಸಲಿಲ್ಲ. ಅವರ ಮಗ ಈಶ್ವರಯ್ಯ ಹಿರೇಮಠನಿಗೆ ೪೦ ವರ್ಷವಾದರೂ ಯಾವ ಕೆಲಸವೂ ಸಿಕ್ಕಲಿಲ್ಲ. ಬಡತನ. ಅಜ್ಞಾನ ಅಸಹಾಯಕತೆಯ ಕೂಲಿ ಬದುಕು. ಕಂಬದಿಂದ ಕಂಬಕ್ಕೆ ಅಲೆದದ್ದೇ ಬಂತು. ಅನುಕಂಪದ ಆಧಾರದಲ್ಲಿ ಕೂಡಾ ಅತನಿಗೆ ಕೆಲಸ ಸಿಗದಾಯಿತು.

ಸಿಕಂದರ್. ಬಿ.ಪಟೇಲ್ ಮತ್ತು ಮೂವರು ಪೊಲೀಸ್ ಪೇದೆಗಳ ಬಲಿದಾನ ವ್ಯರ್ಥವಾಗಿ ಹೋಯಿತು. ಮತ್ತು ಸತ್ತ ರೈತರಿಗೂ ತಕ್ಕ ಪರಿಹಾರ ಸಿಕ್ಕಲಿಲ್ಲ.
ಎಲ್ಲರೂ ಎಲ್ಲರೂ ಹುತಾತ್ಮ ಹೀರೋಗಳೇ. ಆದರೆ unsung heros !

Andolana
Share. Facebook Twitter Pinterest LinkedIn Tumblr WhatsApp Email
Previous Articleರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದು :ಸಿಎಂ ಬೊಮ್ಮಾಯಿ
Next Article ಚೆನ್ನೈ : ಇನ್ಮುಂದೆ ಶಾಲಾ ಮಕ್ಕಳಿಗೆ ಉಚಿತ ಬೆಳಗಿನ ಉಪಹಾರ

Related Posts

ಆಂದೋಲನ ಚುಟುಕು ಮಾಹಿತಿ : 10 ಬುಧವಾರ 2022

August 10, 2022

ಆಂದೋಲನ ಓದುಗರಪತ್ರ : 10 ಬುಧವಾರ 2022

August 10, 2022

ಆಂದೋಲನ ಮಹಮ್ಮದ್‌ ಕಾರ್ಟೂನ್‌ : 10 ಬುಧವಾರ 2022

August 10, 2022

ಆಂದೋಲನ ಓದುಗರಪತ್ರ : 09 ಮಂಗಳವಾರ 2022

August 9, 2022

Leave A Reply Cancel Reply

49
people poll ಕೋಮು ಗಲಭೆ

ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆಯೇ?

Recent Posts
  • ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ
  • ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌
  • ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ
  • ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 
  • ಸಂಪಾದಕೀಯ: ಪ್ರಕೃತಿ ವಿಕೋಪ ಸಂಕಷ್ಟದಲ್ಲಿರುವ ಕೊಡಗಿಗೆ ಸೂಕ್ತ ಪರಿಹಾರ ಘೋಷಣೆಯಾಗಲಿ
Tags
Andolana andolana chutuku mahithi andolana muthinantha mathu andolana odugara patra Article bengaluru bjp chutuku mahithi congress Draupadi murmu Editorial India kodagu muthinantha mathu mysore mysuru Narendra modi odugara patra siddaramaiah supreme court ಅಂಕಣ ಆಂದೋಲನ ಆಂದೋಲನ 50 ಆಂದೋಲನ ಓದುಗರ ಪತ್ರ ಆಂದೋಲನ ಕಾರ್ಟೂನ್‌ ಮಹಮ್ಮದ್‌ ಆಂದೋಲನ ಚುಟುಕು ಮಾಹಿತಿ ಆಂದೋಲನ ಮುತ್ತಿನಂಥ ಮಾತು ಓದುಗರ ಪತ್ರ ಕಾಂಗ್ರೆಸ್ ಕೊಡಗು ಚಾಮರಾಜನಗರ ಚುಟುಕು ಮಾಹಿತಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಬಸವರಾಜ‌ ಬೊಮ್ಮಾಯಿ ಬಿಜೆಪಿ ಬೆಂಗಳೂರು ಮಂಡ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುತ್ತಿನಂಥ ಮಾತು ಮೈಸೂರು ರಾಜ್ಯ ಸರ್ಕಾರ ರಾಷ್ಟ್ರಪತಿ ಚುನಾವಣೆ ಸಂಪಾದಕೀಯ ಸಿದ್ದರಾಮಯ್ಯ
Our Picks
  • Facebook
  • Twitter
  • Instagram
  • YouTube
Don't Miss
ರಾಜ್ಯ
ರಾಜ್ಯ

ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ

By August 10, 20220

ಬೆಂಗಳೂರು: ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ರವರು…

ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

August 10, 2022

ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ

August 10, 2022

ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 

August 10, 2022

Subscribe to Updates

Get the latest creative news from SmartMag about art & design.

About Us
About Us

Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

We're accepting new partnerships right now.
Address: no 777, 7th Cross, Ramanuja Rd, Ramachandra Agrahara, Mysuru, Karnataka 570004
Email Us: info@example.com
Contact: +91 9071777071

Recent Post
  • ಸಚಿವ ಡಾ. ಅಶ್ವತ್ಥ ನಾರಾಯಣ ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? : ಸಿದ್ದರಾಮಯ್ಯ
  • ಬೆಂಗಳೂರು ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌
  • ತಿರಂಗಾ ಅಭಿಯಾನದ ಅಂಗವಾಗಿ ಡಾ.ರಾಜ್ ಕುಟುಂಬಕ್ಕೆ ಸಚಿವ ಅಶ್ವತ್ಥ ನಾರಾಯಣ ಭೇಟಿ
  • ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ 
  • ಸಂಪಾದಕೀಯ: ಪ್ರಕೃತಿ ವಿಕೋಪ ಸಂಕಷ್ಟದಲ್ಲಿರುವ ಕೊಡಗಿಗೆ ಸೂಕ್ತ ಪರಿಹಾರ ಘೋಷಣೆಯಾಗಲಿ
Categories
Our Picks
Facebook Twitter Instagram Pinterest
  • Home
© 2022 Andolna all rights reserved

Type above and press Enter to search. Press Esc to cancel.