ರಸ್ತೆಗಳ ಗುಂಡಿಗಳನ್ನು
ಕಾಸು ಕೊಟ್ಟರೆ ರಾತ್ರಿ
ಬೆಳಗಾಗುವುದರೊಳಗೆ
ಯಾರಾದರೂ ಮುಚ್ಚಿಯಾರು !
ಜನಸಾಮಾನ್ಯರ ಚಿಂತೆ
ಅದಲ್ಲ ಈಗ,
ಕೆಲ ನಾಯಕರ
ಹರಕು ಬಾಯಿಗಳನ್ನು
ಮುಚ್ಚಿಸುವವರ್ಯಾರು ? !
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

ರಸ್ತೆಗಳ ಗುಂಡಿಗಳನ್ನು
ಕಾಸು ಕೊಟ್ಟರೆ ರಾತ್ರಿ
ಬೆಳಗಾಗುವುದರೊಳಗೆ
ಯಾರಾದರೂ ಮುಚ್ಚಿಯಾರು !
ಜನಸಾಮಾನ್ಯರ ಚಿಂತೆ
ಅದಲ್ಲ ಈಗ,
ಕೆಲ ನಾಯಕರ
ಹರಕು ಬಾಯಿಗಳನ್ನು
ಮುಚ್ಚಿಸುವವರ್ಯಾರು ? !
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು