Mysore
24
overcast clouds

Social Media

ಶುಕ್ರವಾರ, 15 ಮೇ 2026
Light
Dark

ಓದುಗರ ಪತ್ರ: ಅರಳಬೇಕು ಬಾಳು ಕಲಾಕುಲುಮೆಯಲಿ!..

dgp murder case

ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆಗೆ

ಖಾಕಿ ಖಾದಿ ಕಾವಿ ಕೃಪೆಯಂತೆ!

ದಂಗುಬಡಿಸುವ ಸುದ್ದಿಯಿದು

ಬೆಚ್ಚಿ ಬೆದರಿಬಿದ್ದಿದೆ ಜನ ಜಗ!

ಕಲೆಯಲಿ ಅರಳಬೇಕಾದ ಪ್ರತಿಭೆ

ಅಡ್ಡದಾರಿ ಹಿಡಿದು ನಲುಗಿದೆ!

ಕಲೆಯ ಸಖ್ಯ ಸಾತತ್ಯವೇ

ಕಲಾವಿದರ ಬಾಳಿನ ಸಾರ್ಥಕತೆ!

ಅರಳಬೇಕು ಬಾಳು ಕಲಾಕುಲುಮೆಯಲಿ

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು.

Tags:
error: Content is protected !!