Mysore
22
broken clouds

Social Media

ಬುಧವಾರ, 02 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಮದ್ದು ಅರೆಯಲಿ ಆಳುವವರು!

ಓದುಗರ ಪತ್ರ

ಮದ್ದು ಅರೆಯಲಿ ಆಳುವವರು!

ಬಗೆದಷ್ಟೂ ಬಯಲಾಗುತಿದೆ

ಬ್ರಹ್ಮಾಂಡ ಭ್ರಷ್ಟಾಚಾರ

ನೆಲದಾಳಕೂ ಬೇರೂರಿದೆ

ಕೆಪಿಎಸ್‌ಸಿಯ ಕರ್ಮಕಾಂಡ!

ಹಣವಂತರ ಆಡುಂಬಲವಿದು

ಹರಣವಾಗುತಿದೆ ಬಡವನ ಶ್ರಮ ಪ್ರತಿಭೆ!

ಹಳೆರೋಗವೀಗ ಉಲ್ಬಣಿಸಿ ನಾರುತಿದೆ!

ಮದ್ದು ಅರೆಯಲಿ ಆಳುವವರು!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!