ಕಾವೇ..ರಿ
ಕನ್ನಡ ನಾಡಿನ
ಜೀವನದಿ, ಸದಾ
ಹರಿಯುವಳು
ಜುಳು ಜುಳು ಕಾವೇರಿ
ತಮಿಳು ನಾಡಿನ
ತಗಾದೆಯಿಂದಾಗಿ
ಆಗಾಗ ಆಗುವಳು
ಕಾವೇ..ರಿ !
-ಮ.ಗು.ಬಸವಣ್ಣ, ಮೈಸೂರು

ಕಾವೇ..ರಿ
ಕನ್ನಡ ನಾಡಿನ
ಜೀವನದಿ, ಸದಾ
ಹರಿಯುವಳು
ಜುಳು ಜುಳು ಕಾವೇರಿ
ತಮಿಳು ನಾಡಿನ
ತಗಾದೆಯಿಂದಾಗಿ
ಆಗಾಗ ಆಗುವಳು
ಕಾವೇ..ರಿ !
-ಮ.ಗು.ಬಸವಣ್ಣ, ಮೈಸೂರು