Mysore
23
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಓದುಗರ ಪತ್ರ: ಬರ…ಅಬ್ಬರ !

ಓದುಗರ ಪತ್ರ

ಬರ…ಅಬ್ಬರ !

ಬರ ಬರ ಬರ್ಬರ

ಮಳೆ ಇಲ್ಲ; ಬೆಳೆ ಇಲ್ಲ

ಬರಡಾಯಿತಲ್ಲ ಬದುಕೆಲ್ಲ

ಜನ-ಜನುವಾರುಗಳ ಬದುಕೀಗ

ಅಕ್ಷರಶಃ ಬರ್ಬರ !

ನಿಂತಡೆ ಕುಂತಡೆ

ಆ ಕಡೆ ಈ ಕಡೆ

ಈಗೇನಿದ್ದರೂ ಅಡಿಗಡಿಗೆ

ರಾಜ್ಯ ಸಂಪುಟ

ವಿಸ್ತರಣೆಯದೇ ಅಬ್ಬರ !

-ಮ.ಗು.ಬಸವಣ್ಣ, ಮೈಸೂರು

Tags:
error: Content is protected !!