ದಾಟಿದೆಯಂತೆ ನೋಡಿ
ನೂರರ ಗಡಿ
ನಮ್ಮ (ಕೆಆರ್ಎಸ್) ಕನ್ನಂಬಾಡಿ
ರೈತ ಮಕ್ಕಳ ಜೀವನಾಡಿ..
ಓಡೋಡಿ ಬಂದಿದೆ
ಈ ಬಾರಿ ಮುಂಗಾರು
ಜನಜಾನುವಾರುಗಳ
ಬದುಕಿನ್ನು ಹಚ್ಚಹಸಿರು !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

ದಾಟಿದೆಯಂತೆ ನೋಡಿ
ನೂರರ ಗಡಿ
ನಮ್ಮ (ಕೆಆರ್ಎಸ್) ಕನ್ನಂಬಾಡಿ
ರೈತ ಮಕ್ಕಳ ಜೀವನಾಡಿ..
ಓಡೋಡಿ ಬಂದಿದೆ
ಈ ಬಾರಿ ಮುಂಗಾರು
ಜನಜಾನುವಾರುಗಳ
ಬದುಕಿನ್ನು ಹಚ್ಚಹಸಿರು !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು