Mysore
17
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ಓದುಗರ ಪತ್ರ: ಶತಕ ಸಂಭ್ರಮ..!

ಓದುಗರ ಪತ್ರ

ದಾಟಿದೆಯಂತೆ ನೋಡಿ
ನೂರರ ಗಡಿ
ನಮ್ಮ (ಕೆಆರ್ಎಸ್) ಕನ್ನಂಬಾಡಿ
ರೈತ ಮಕ್ಕಳ ಜೀವನಾಡಿ..
ಓಡೋಡಿ ಬಂದಿದೆ
ಈ ಬಾರಿ ಮುಂಗಾರು
ಜನಜಾನುವಾರುಗಳ
ಬದುಕಿನ್ನು ಹಚ್ಚಹಸಿರು !

-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

Tags:
error: Content is protected !!