ಕನ್ನಡ ಒಗ್ಗಟ್ಟು
ಕಾವೇರಿಯ ಹೆಸರಲ್ಲಿ
ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು
ಆಳುವವರ ಜೊತೆ
ಕೈ ಜೋಡಿಸಿದರೆ
ಬಿಡಿಸಲಿವೆ ಹಲವು ಬಿಕ್ಕಟ್ಟು
ಕರಗಲಿವೆ ಅಭಿವೃದ್ಧಿಯ ಕಗ್ಗಂಟು!
-ಡಾ. ನೀ ಗೂ ರಮೇಶ್, ಮೈಸೂರು

ಕನ್ನಡ ಒಗ್ಗಟ್ಟು
ಕಾವೇರಿಯ ಹೆಸರಲ್ಲಿ
ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು
ಆಳುವವರ ಜೊತೆ
ಕೈ ಜೋಡಿಸಿದರೆ
ಬಿಡಿಸಲಿವೆ ಹಲವು ಬಿಕ್ಕಟ್ಟು
ಕರಗಲಿವೆ ಅಭಿವೃದ್ಧಿಯ ಕಗ್ಗಂಟು!
-ಡಾ. ನೀ ಗೂ ರಮೇಶ್, ಮೈಸೂರು