ರಾಜಕಾರಣದ ಸರಕು!
‘ನೀರಿಗಾಗಿ ತಮಿಳುನಾಡು
ಸುಪ್ರೀಂಗೆ ಮೊರೆ!’
ನೀರಿzಗ ಹರಿಸಿದೆ ಕರ್ನಾಟಕ
ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು
ಇಲ್ಲದಾಗ ಹರಿಸುವುದೆಂತು ನೀರನು!
ಕಣ್ಣೀರ ಕೋಡಿ ಹರಿಸುತಿಹರು
ನಮ್ಮ ರೈತರು!
ಕಾವೇರಿ ಆಗಿರುವಳು ತಮಿಳಿಗರಿಗೆ
ರಾಜಕಾರಣದ ಸರಕು!
-ಸಿ.ಪಿ.ಸಿದ್ಧಾಶ್ರಮ ,ಮೈಸೂರು

ರಾಜಕಾರಣದ ಸರಕು!
‘ನೀರಿಗಾಗಿ ತಮಿಳುನಾಡು
ಸುಪ್ರೀಂಗೆ ಮೊರೆ!’
ನೀರಿzಗ ಹರಿಸಿದೆ ಕರ್ನಾಟಕ
ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು
ಇಲ್ಲದಾಗ ಹರಿಸುವುದೆಂತು ನೀರನು!
ಕಣ್ಣೀರ ಕೋಡಿ ಹರಿಸುತಿಹರು
ನಮ್ಮ ರೈತರು!
ಕಾವೇರಿ ಆಗಿರುವಳು ತಮಿಳಿಗರಿಗೆ
ರಾಜಕಾರಣದ ಸರಕು!
-ಸಿ.ಪಿ.ಸಿದ್ಧಾಶ್ರಮ ,ಮೈಸೂರು