ಚುನಾವಣೋತ್ತರ.. !
ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ..
ಪ್ರಕಟವಾದವು
ಫಲಿತಾಂಶದ ಸಮೀಕ್ಷೆ
ಆದರೆ ಯಾರೂ ಮಾಡಿರಲಿಲ್ಲ
ಹೀಗೆ
ವಾಣಿಜ್ಯ ಸಿಲಿಂಡರ್
ದರ ಏರಿಕೆಯ ನಿರೀಕ್ಷೆ !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ,ಮೈಸೂರು

ಚುನಾವಣೋತ್ತರ.. !
ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ..
ಪ್ರಕಟವಾದವು
ಫಲಿತಾಂಶದ ಸಮೀಕ್ಷೆ
ಆದರೆ ಯಾರೂ ಮಾಡಿರಲಿಲ್ಲ
ಹೀಗೆ
ವಾಣಿಜ್ಯ ಸಿಲಿಂಡರ್
ದರ ಏರಿಕೆಯ ನಿರೀಕ್ಷೆ !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ,ಮೈಸೂರು