Mysore
15
clear sky

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಓದುಗರ ಪತ್ರ: ಅಮಲು!

ಜನವರಿ ೩೦, ಸರ್ವೋದಯ ದಿನ.

‘ಸರ್ವೋದಯ ಗರ್ವೋದಯ,

ಯುಗ ಮಂತ್ರ’ (ಕುವೆಂಪು).

ಇಂದು ಆ ಮಂತ್ರ ಅತಂತ್ರ; ಬದಲು ಗರ್ವೋದಯ ಕುತಂತ್ರ:

ಅಽಕಾರ ಲಾಲಸೆ ಸರ್ವತ್ರ;

‘ಅಹಂ’ ಅಮಲು ಎಲ್ಲೆಲ್ಲೂ! (ಅದೂ ಘಮಲು ಕೂಡ).

‘ಸಿರಿ’: ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವರು ಉಟ್ಟ ಸೀರೆಯತ್ತ

ಪತ್ರಿಕೆಗಳ ಕಣ್ಣು; ಕಳಕಳಿ (ಬಜೆಟ್ ಎಂಟು, ಸೀರೆ ಎಂಟು)! ಸೀರೆಯನ್ನು

ಕಟ್ಟಿಕೊಂಡೇನು, ಮುಖ್ಯವಾದುದು(ಬಜೆಟ್‌ನ) ‘ಸಿರಿ’ಯಲ್ಲವೆ?

-ಸಿಪಿಕೆ, ಮೈಸೂರು

Tags:
error: Content is protected !!