Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಸದ್ಯಕ್ಕೆ ನಾನು ಪ್ರಜ್ವಲ್ ನೋಡಲು ಹೋಗಲ್ಲ : ಎಚ್ ಡಿ ರೇವಣ್ಣ

ಮೈಸೂರು : ನಾನು ಪ್ರಜ್ವಲ್‌ ನೋಡೋಕ್ಕೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತಾ ಹೇಳುತ್ತಾರೆ ಹೀಗಾಗಿ ನಾನು ಸದ್ಯಕ್ಕೆ ಪ್ರಜ್ವಲ್‌ ಭೇಟಿ ಹೋಗಲ್ಲ ಎಂದು ಮಾಜಿ ಸಚಿವ ಎಚ್‌ ಡಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮಗೆ ದೇವರು ಬಿಟ್ಟರೆ ಯಾರು ಇನ್ಯಾರು. ಸೋಮವಾರ ನನ್ನ ಪತ್ನಿ ಹೋಗಿದ್ದಾರೆ. ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ ತಾಯಿ ಮಗ ಏನು ಮಾತನಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಕೇಳಲು ಹೋಗಿಲ್ಲ ಎಂದರು.

ಇದೇ ವೇಳೆ ಸೂರಜ್‌ ರೇವಣ್ಣ ಕೇಸ್‌ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೂರಜ್‌ ಮಹಾನ್‌ ದೈವ ಭಕ್ತ. ಅವನು ಬಹಳ ಬೇಗ ಈ ಕೇಸ್‌ ನಿಂದ ಹೊರಬರುತ್ತಾನೆ ಅನ್ನುವ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ

Tags:
error: Content is protected !!