Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಓದುಗರ ಪತ್ರ: ಕನ್ನಡದ ನೈಜ ಹೋರಾಟಗಾರ!

ಓದುಗರ ಪತ್ರ

ಮುಡಿಪಾಗಿಟ್ಟಿರಿ ಇಡೀ ಬದುಕ

ನಾಡುನುಡಿ ಸೇವೆಗೆ!

ಕನ್ನಡದ ನೈಜ ಹೋರಾಟಗಾರ

ತಾಯ್ನುಡಿ ಮಾಧ್ಯಮದ ಪ್ರತಿಪಾದಕ!

ಹೋರಾಟ ಚಳವಳಿ ರೂಪಿಸಿ

ಕಾಪಾಡಿದಿರಿ ಕನ್ನಡದ ಹಿತ ಹಿರಿಮೆಯ!

ಸರಳತೆ ಸಜ್ಜನಿಕೆಯ ಸಾಕಾರ!

ಮಾದರಿ ನಿಮ್ಮ ಬದ್ಧತೆ ಪ್ರಾಮಾಣಿಕತೆ!

ಸವೆದು ಸಾರ್ಥಕವಾಯಿತು ಬಾಳು

ಕನ್ನಡದ ಸೇವೆಯಲಿ ಸುದರ್ಶನ!

ನಿಮಗಿದೋ ಪ್ರೀತಿಯ ನುಡಿನಮನ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

Tags:
error: Content is protected !!