• ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    • ಕಲೆ, ಸಂಸ್ಕೃತಿ
    • ಆರೋಗ್ಯ
  • ಆಂದೋಲನ ಪುರವಣಿ
    • ವನಿತೆ-ಮಮತೆ
    • ಅನ್ನದಾತರ ಅಂಗಳ
    • ಕಸುವು ಕಸುಬು
    • ಯೋಗ ಕ್ಷೇಮ
    • ವಾರಾಂತ್ಯ ವಿಶೇಷ
    • ಯುವ ಡಾಟ್ ಕಾಂ
    • ಹಾಡು ಪಾಡು
    • ಚಿತ್ರ ಮಂಜರಿ
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50

Subscribe to Updates

Get the latest creative news from FooBar about art, design and business.

What's Hot

ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

August 15, 2022

ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

August 15, 2022

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

August 15, 2022
Facebook Twitter Instagram
Facebook Twitter Instagram
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Subscribe
  • ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    1. ಕಲೆ, ಸಂಸ್ಕೃತಿ
    2. ಆರೋಗ್ಯ
    3. View All

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022
  • ಆಂದೋಲನ ಪುರವಣಿ
    1. ವನಿತೆ-ಮಮತೆ
    2. ಅನ್ನದಾತರ ಅಂಗಳ
    3. ಕಸುವು ಕಸುಬು
    4. ಯೋಗ ಕ್ಷೇಮ
    5. ವಾರಾಂತ್ಯ ವಿಶೇಷ
    6. ಯುವ ಡಾಟ್ ಕಾಂ
    7. ಹಾಡು ಪಾಡು
    8. ಚಿತ್ರ ಮಂಜರಿ
    9. View All

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022

    ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

    August 15, 2022

    ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    August 15, 2022

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

    August 15, 2022

    ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

    August 15, 2022
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Home » Blog » ವಾರೆ ನೋಟ : ಆರ್‌ಬಿಐ ಬಡ್ಡಿ v/s ಮೀಟ್ರು ಬಡ್ಡಿ!
ಅಂಕಣ

ವಾರೆ ನೋಟ : ಆರ್‌ಬಿಐ ಬಡ್ಡಿ v/s ಮೀಟ್ರು ಬಡ್ಡಿ!

nithyashreeBy August 7, 2022No Comments3 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

ಮಿಂಟ್ ರೋಡಿನಲ್ಲಿ ಬಡ್ಡಿಗಳ ಸಮಾವೇಶವಾಗಿತ್ತು. ಆರ್‌ಬಿಐ ರೆಪೊರೇಟ್ ಹೆಚ್ಚಿಸಿದ್ದೇ ಹೆಚ್ಚಿಸಿದ್ದು, ಉಳಿದೆಲ್ಲ ಬಡ್ಡಿಗಳಿಗೆ ಸಂಭ್ರಮವೋ ಸಂಭ್ರಮ. ಈ ಸಂಭ್ರಮ ಆಚರಣೆ ಮಾಡಲು ಮತ್ತು ರೆಪೊರೆಟ್ ಏರಿಸಿದ್ದ ಆರ್‌ಬಿಐಗೆ ಥ್ಯಾಂಕ್ಸ್ ಹೇಳುವ ಸಲುವಾಗಿ ಬಡ್ಡಿಗಳ ಸಮಾವೇಶವಾಗಿತ್ತು.
ಬಡ್ಡಿಗಳ ಸಮಾವೇಶಕ್ಕೆ ಗೃಹಸಾಲ ಬಡ್ಡಿ, ವಾಹನ ಸಾಲ ಬಡ್ಡಿ, ಗೃಹೋಪಯೋಗಿ ವಸ್ತುಗಳ ಸಾಲ ಬಡ್ಡಿ, ವೈಯಕ್ತಿಕ ಸಾಲ ಬಡ್ಡಿ, ಕಾರ್ಪೊರೆಟ್ ಸಾಲ ಬಡ್ಡಿ, ಎಂಎಸ್‌ಎಂಇ ಸಾಲ ಬಡ್ಡಿ, ಸಂಬಳ ಸಾಲ ಬಡ್ಡಿ, ಚಿನ್ನ ಸಾಲ ಬಡ್ಡಿ, ಬೆಳೆಸಾಲ ಬಡ್ಡಿ, ಹೀಗೆ ಬಡ್ಡಿಗಳ ಬಡಿವಾರವೇ ನೆರೆದಿತ್ತು.

ಬಡ್ಡಿ ಬಡ್ಡಿಗಳಿಗೆಲ್ಲ ದೊಡ್ಡ ಬಡ್ಡಿ ರೆಪೊ ಬಡ್ಡಿ ಅರ್ಥಾತ್ ಆರ್‌ಬಿಐ ಬಡ್ಡಿ ಆಗಿರೋದ್ರಿಂದ, ಸಾಂಪ್ರದಾಯಕವಾಗಿ ರೆಪೊ ಬಡ್ಡಿ ಮಾತಿಗಾರಂಭಿಸಿತು. ‘ನಂಗೆ ಗೊತ್ತಿಗೆ ೨೪ ತಿಂಗಳ ಹಿಂದೆ ನಮ್ಮ ಬಡ್ಡಿ ದರಾನಾ ನಾವು ಕನಿಷ್ಠ ಮಟ್ಟಕ್ಕೆ ಇಳ್ಸಿದ್ವಿ. ಅದರಿಂದಾಗಿ ನೀವೆಲ್ಲರೂ ನಿಮ್ ನಿಮ್ ಬಡ್ಡಿದರ ಇಳಿಸಬೇಕಾಗಿ ಬಂದಿತ್ತು. ಆವಾಗೆಲ್ಲ ನೀವು ನಮ್ಮ ಬಗ್ಗೆ ತುಂಬಾ ಅಸಮಾಧಾನ ವ್ಯಕ್ತ ಪಡಿಸಿದ್ರೀ ಅಂತಾನೂ ಗೊತ್ತು. ನಿಮ್ ಬಡ್ಡಿದರ ಏರಿಸಿ ಅಂತಾ ನೀವೆಲ್ಲ ಇನ್ ಡೈರೆಕ್ಟಾಗಿ ಪ್ರೆಶರ್ ಹಾಕಿದ್ದೂ ಗೊತ್ತಿದೆ. ಇವತ್ತುಂದಿನಾ ನಾವು ಬರೀ ನಮ್ ನಮ್ ಸ್ಥಿತಿ ನೊಡ್ಕಂಡ್ರೆ ಸಾಲ್ದು ಇಡೀ ದೇಶದ್ ಸ್ಥಿತಿ ನೋಡ್ಬೇಕು ಎಕಾನಮಿ ಕೊಲಾಪ್ಸ್ ಆಗುವಾಗಿ ನಾವು ನಮ್ ರೇಟ್ ಏರಿಸ್ಕೊಂಡ್ರೆ, ನಮ್ಮ ಲಾಭ ಏರುತ್ತೆ ಹೊರ್ತು ನಮ್ಮ ಘನತೆಯ ರೇಟ್ ಏರಲ್ಲ ಅದುಕ್ಕೊಸ್ಕರ ನಾವು ಬಳಹ ದಿನಾ ಕನಿಷ್ಠ ಮಟ್ಟದ ರೇಟ್ ಮೇನ್ಟೈನ್ ಮಾಡಿದ್ವಿ . ಆದರೀಗ ನಿಮ್ಮೆಲ್ರ ಡಿಮ್ಯಾಂಡಿಗೆ ಒಪ್ಪಿ ಮೂರು ತಿಂಗಳಲ್ಲೇ ಮೂರು ಬಾರಿ ರೇಟು ಏರಿಸಿದ್ದೀವಿ. ಇದ್ರಿಂದ ನಿಮ್ಮೆಲ್ಲರಿಗೂ ಸಮಾಧಾನ ಆಗಿದೆ. ನೀವು ನಿಮ್ ನಿಮ್ ರೇಟ್ ಸಿಕ್ಕಾಪಟ್ಟೆ ಹೆಚ್ಚುಸ್ಕೊಂಡಿದ್ದೀರಾ. ಆದ್ರೆ ಅವಕಾಶ ಸಿಕ್ಕಿಂದೆ ಅಂತಾ ಯದ್ವಾ ತದ್ವಾ ಏರಿಸಬೇಡಿ , ನೀತಿ ನಿಯಮ ಪಾಲಿಸ್ಕೊಂಡು ಏರಿಸಿ..’ಅಂತಾ ಪ್ರಸ್ತಾವಿಕ ಮಾತು ಮುಗಿಸಿ, ಈಗ ಗೃಹ ಸಾಲ ಬಡ್ಡಿ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಕುಳಿತಿತು.

JOS_ALUKKAS

ಗೃಹ ಸಾಲ ಬಡ್ಡಿ ಸ್ವಲ್ಪ ಜಂಭ. ರೆಪೊರೇಟ್ ಏರಿಕೆ ಆದಾಗಲೆಲ್ಲ ಮೊದಲು ತನ್ನ ಬಗ್ಗೆನೇ ಚರ್ಚೆ ಅನ್ನೋದು ಜಂಭಕ್ಕೆ ಕಾರಣ. ಅದೇ ಜಂಭದ ಗತ್ತಿನಲ್ಲಿ ಮಾತಿಗಾರಂಭಿಸಿತು, ‘ಇವತ್ತುಂದಿನಾ ನಮ್ ಎಕಾನಮಿ ರಿಕವರಿ ಆಗ್ತಾ ಇದೆ ಅಂದ್ರೆ ಅದುಕ್ಕೆ ನಾನೇ ಕಾರ್ಣ. ಆರ್‌ಬಿಐ ಏನೋ ನಮ್ ಲಾಭ ನಷ್ಟ ನೋಡ್ದೆ ರೇಟ್ ಕಮ್ಮಿ ಮಾಡ್ತು ನಾವು ಲಾಭ ನೋಡ್ತಾ ಕೂರ್ಲಿಲ್ಲ. ನಷ್ಟ ಆದ್ರೂ ಪರ್ವಾಗಿಲ್ಲ ಅಂತಾ ಆರು ಪರ್ಸೆಂಟಿಗೆಲ್ಲ ಹೋಮ್ಲೋನು ಕೊಟ್ಟಿದ್ದೀವಿ ಆರ್ ಪರ್ಸೆಂಟ್ ಹೋಮ್ ಲೋನ್ ಸಿಗುತ್ತೆ ಅಂತಾ ಇವತ್ತುಂದಿನಾ ಇಡೀ ದೇಶ್ದಲ್ಲಿ ಮನೆಕಟ್ಟೋರು ಜಾಸ್ತಿ ಆದ್ರು, ಫ್ಲ್ಯಾಟ್ ಕೊಳ್ಳೋರು ಜಾಸ್ತಿ ಆದ್ರು, ಮನೆ ಮೇಲೆ ಮತ್ತೆರಡು ಮೂರು ಮಹಡಿ ಕಟ್ಟಿಸೋರು ಜಾಸ್ತಿ ಆದ್ರು ಇದ್ರಿಂದಾಗಿ ಸೀಮೆಂಟು, ಕಬ್ಬಿಣ, ಕಲ್ಲು,ಮರಳು, ಇಟ್ಟಿಗೆ, ಇತ್ಯಾದಿಗಳಿಗೆಲ್ಲ ಡಿಮ್ಯಾಂಡು ಬಂತು. ಜನರಿಗೆ ಕೆಲ್ಸ ಸಿಕ್ತು ಕೆಲ್ಸದಿಂದ ದುಡ್ಡು ಬಂತು.. ಬಂದ ದುಡ್ಡು ಖರ್ಚು ಮಾಡಿದ್ರು.. ಇಡೀ ಎಕಾನಮಿನೇ ಫುಲ್ ರಿಕವರಿ ಆಗೋಯ್ತು… ಈಗ ರಿಕವರಿ ಆಗಿರೋದ್ರಿಂದ ನಾವು ನಮ್ಮ ‘ವರಿ’ ಮತ್ತು ‘ಹೊರೆ’ ಎರ್ಡನ್ನೂ ಕಮ್ಮಿ ಮಾಡ್ಕೊಳ್ಳೋಕೆ ಅಂತಾನು ನಾವೂ ನಮ್ ರೇಟ್ ಏರಿಸ್ತಿದ್ದೀವಿ.. ಅದುಕ್ಕೆ ಅವ್ಕಾಶ ಮಾಡಿಕೊಟ್ಟ ಆರ್‌ಬಿಐಗೆ ಧನ್ಯವಾದ’ ಎಂದಿತು.

‘ನಾವೂ ರೇಟ್ ಇಳ್ಸಿದ್ರಿಂದಾನೆ ರಸ್ತೇಲೀ ಬೈಕು ಕಾರು ಓಡಾಡ್ತಾ ಇರೋದು ಅನ್ನೋದನ್ನು ತಾವ್ಯಾರು ಮರೆಯಬಾರದು’ ಎಂದು ವಾಹನ ಸಾಲ ಎಚ್ಚರಿಸುವ ಧಾಟಿಯಲ್ಲಿ ಹೇಳಿ ಕೂತಿತು.

‘ಮನೆ ಮನೆಲೀ, ಟೀವಿ, ಫ್ರಿಜ್ಜು, ವಾಷಿಂಗ್ ಮಿಷಿನ್ನು,ಓವೆನ್ನು ಎಲ್ಲ ಬರ್ತಾ ಇರೋದು ನನ್ನಿಂದಾನೇ ಅನ್ನೋದು ಬಿಡಿಸಿ ಹೇಳಬೇಕೆ?’ ಎಂದು ಗೃಹೋಪಯೋಗಿ ಸಾಲ ಕೇಳಿತು.

‘ನೀವೆಲ್ಲ ಕೈಕೊಟ್ಟಾಗ ನಾನು ಕೈಹಿಡಿದಿದ್ದೀನಿ’ ಅಂತ ವೈಯಕ್ತಿಕ ಸಾಲ ಬೆನ್ನುತಟ್ಟಿಕೊಂಡಿತು. ‘ನಾನೂ ಅಷ್ಟೇಯಾ’ ಅಂದಿತು ಚಿನ್ನದ ಸಾಲ. ‘ನಾನು ಉದಾರತೆ ತೊರದೇ ಹೋಗಿದ್ರೆ, ನೀವೆಲ್ಲ ಉಣ್ಣೋಕು, ಇರ್ತಿರಲಿಲ್ಲ, ತಿನ್ನೋಕು ಇರ್ತಿರಲಿಲ್ಲ’ ಅಂತ ಬೆಳೆ ಸಾಲ ಆವಾಜು ಹಾಕಿತು.

ಮಾತಿನ ಧಾಟಿ ಮಿತಿ ಮೀರುತ್ತಿರುವುದನ್ನು ಗಮನಿಸಿದ ರೆಪೊ ಬಡ್ಡಿ, ‘ನೋಡ್ರಪಾ ಎಲ್ರೂ ಅವರವರ ಪರಿಮಿತಿಯಲ್ಲಿ ಅವರೇ ದೊಡ್ಡವರು.. ಈಗ ದೊಡ್ಡಸ್ತಿಕೆ ಬಗ್ಗೆ ಮಾತು ಬೇಡ.. ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡೋಣ’ ಎಂದಿತು.

ಕಾರ್ಪೊರೆಟ್ ಸಾಲ ಎದ್ದು ನಿಂತು ‘ನೋಡಿ ಜನಾ ಸುಮ್ನೇ ಆವಾಜು ಹಾಕುತ್ತಾರೆ.. ಜನರ ಮಾತು ಕೇಳಿದ್ರೆ ನಾವು ಉದ್ಧಾರ ಆಗೋಕಾಗಲ್ಲ .. ಸೋ, ಮತ್ತಷ್ಟು ರೇಟು ಆದಷ್ಟು ಬೇಗ ಜಾಸ್ತಿ ಆಗಲಿ’ ಎಂದಿತು. ಅದಕ್ಕೆ ಉಳಿದೆಲ್ಲ ಬಡ್ಡಿಗಳು ದನಿಗೂಡಿಸಿದವು.

ಹೊರಗಡೆ ಯಾರೋ ಬಲಿಷ್ಠರು ಬಂದಂತಾಯಿತು.. ನೋಡಿ ಎಲ್ಲಾ ಬಡ್ಡಿಗಳು ಹೆದರಿ ಆರ್‌ಬಿಐ ಬಡ್ಡಿ ಹಿಂದೆ ಸರಿದು ನಿಂತವು. ಧೈರ್ಯ ಹೇಳಬೇಕಿದ್ದ ಆರ್‌ಬಿಐ ಬಡ್ಡಿ ಕೂಡಾ ಹೆದರಿ ಹಿಂದೆ ಸರಿಯಿತು.

ಬಂದ ಅಜಾನುಬಾಹು ‘ಏನ್ರಲೇ.. ನನ್ನುನ್ನೇ ಬಿಟ್ಟು ಮೀಟಿಂಗು ಮಾಡೋವಷ್ಟು ಧೈರ್ಯ ಬಂತೆನ್ರೋ ನಿಮ್ಗೆ ? ನೀವು ಆರ್‌ಬಿಐಗೆ ಹೆದ್ರುತೀರಾ… ನಾನು ಯಾರ್ಗೂ ಹೆದ್ರಲ್ಲ , ನಂದೇ ರೂಲ್ಸು ನಂದೇ ರೆಗ್ಯುಲೆಷನ್ನು.. ನಿಮ್ದು ಆನ್ಯೂಯಲ್ ರೇಟು ನಂದು ಡೈಲಿ ರೇಟು.. ಡೈಲಿ ಟೆನ್ ಪರ್ಸೆಂಟು.. ಗೊತ್ತಾ? ಮಕ್ಳಾ ಯಾವಾನಾದ್ರು ತಟಿಕ್ ಪಿಟಿಕ್ ಅಂದ್ರೆ ಹುಟ್ನಿಲ್ಲ ಅನ್ನಿಸಿಬಿಡ್ತಿನಿ…’ ಅಂತಾ ಆವಾಜು ಹಾಕಿತು. ಆರ್‌ಬಿಐ ಕೂಡಾ ಹಿಂದೆ ಸರಿದದ್ದು ನೋಡಿ ಎಲ್ಲರಿಗೂ ಭಯಾ ಆಯ್ತು. ಪಿಸುಮಾತಿನಲ್ಲೇ ಎಲ್ಲಾ ಬಡ್ಡಿಗಳು ಕೇಳಿದವು ‘ಯಾರದು?’

ಆರ್‌ಬಿಐ ಬಡ್ಡಿ ಹೇಳಿತು- ‘ಅದೇ ಮೀಟ್ರು ಬಡ್ಡಿ’!!

-‘ಅಷ್ಟಾವಕ್ರಾ’

 

 

RBI Interest v/s Meter Interest! vare nota ಆರ್‌ಬಿಐ ಬಡ್ಡಿ v/s ಮೀಟ್ರು ಬಡ್ಡಿ ವಾರೆನೋಟ
Share. Facebook Twitter Pinterest LinkedIn Tumblr WhatsApp Email
Previous Articleಆಂದೋಲನ ವಿ4: ವಿತ್ತ ; ವಿಜ್ಞಾನ ; ವಿಶೇಷ ; ವಿಹಾರ
Next Article ಆಂದೋಲನ ಮಹಮ್ಮದ್‌ ಕಾರ್ಟೂನ್‌ : 07 ಭಾನುವಾರ 2022

Related Posts

ಮಂಡ್ಯ ನೆಲದಲ್ಲಿ ಸ್ವಾತಂತ್ರ್ಯದ ಕಿಚ್ಚು!

August 14, 2022

ಮರೆಯಾಗುತ್ತಿವೆ ಸಂವಿಧಾನ ಆಶಯಗಳು

August 14, 2022

ವಾರೆ ನೋಟ ಕಿತಾಪತಿ ಕೊಟ್ರನ ‘ಫ್ಲ್ಯಾಗ್‌ಶಿಪ್‌‘ ಪ್ರೋಗ್ರಾಮ್

August 14, 2022

ಸಂಪಾದಕೀಯ: ಸ್ಫೋಟದಿಂದ ಅಣೆಕಟ್ಟೆಗೆ ಅಪಾಯ; ಭೂಗರ್ಭ ಶಾಸ್ತ್ರಜ್ಞರ ಎಚ್ಚರಿಕೆ ನಿರ್ಲಕ್ಷ್ಯ ಸಲ್ಲದು

August 13, 2022

Leave A Reply Cancel Reply

JOS_ALUKKAS
99
people poll ಕೋಮು ಗಲಭೆ

ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆಯೇ?

Recent Posts
  • ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ
  • ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ
  • ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ
  • ಬಾಹ್ಯಾಕಾಶದ ಅಂಚಿನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
Tags
Andolana andolana chutuku mahithi andolana muthinantha mathu andolana odugara patra Article bengaluru bjp chutuku mahithi congress Editorial high court India muthinantha mathu mysore mysuru Narendra modi odugara patra siddaramaiah supreme court ಅಂಕಣ ಆಂದೋಲನ ಆಂದೋಲನ 50 ಆಂದೋಲನ ಓದುಗರ ಪತ್ರ ಆಂದೋಲನ ಕಾರ್ಟೂನ್‌ ಮಹಮ್ಮದ್‌ ಆಂದೋಲನ ಚುಟುಕು ಮಾಹಿತಿ ಆಂದೋಲನ ಮುತ್ತಿನಂಥ ಮಾತು ಓದುಗರ ಪತ್ರ ಕಾಂಗ್ರೆಸ್ ಕೊಡಗು ಚಾಮರಾಜನಗರ ಚುಟುಕು ಮಾಹಿತಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಬಸವರಾಜ‌ ಬೊಮ್ಮಾಯಿ ಬಿಜೆಪಿ ಬೆಂಗಳೂರು ಮಂಡ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುತ್ತಿನಂಥ ಮಾತು ಮೈಸೂರು ರಾಜ್ಯ ಸರ್ಕಾರ ರಾಷ್ಟ್ರಪತಿ ಚುನಾವಣೆ ಸಂಪಾದಕೀಯ ಸಿದ್ದರಾಮಯ್ಯ ಹೈಕೋರ್ಟ್‌
Our Picks
  • Facebook
  • Twitter
  • Instagram
  • YouTube
Don't Miss
ಜಿಲ್ಲೆಗಳು
ಜಿಲ್ಲೆಗಳು

ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ

By August 15, 20220

ಮೈಸೂರು : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಕೊಡಮಾಡುವ ಲ್ಯಾಪ್‌ ಟಾಪ್‌…

ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

August 15, 2022

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

August 15, 2022

ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

August 15, 2022

Subscribe to Updates

Get the latest creative news from SmartMag about art & design.

About Us
About Us

Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

We're accepting new partnerships right now.
Address: no 777, 7th Cross, Ramanuja Rd, Ramachandra Agrahara, Mysuru, Karnataka 570004
Email Us: info@example.com
Contact: +91 9071777071

Recent Post
  • ಮೈಸೂರು : ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಎಲ್. ನಾಗೇಂದ್ರ
  • ಮಹಾರಾಷ್ಟ್ರ : ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ
  • ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ
  • ಬಾಹ್ಯಾಕಾಶದ ಅಂಚಿನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
Categories
Our Picks
Facebook Twitter Instagram Pinterest
  • Home
© 2022 Andolna all rights reserved

Type above and press Enter to search. Press Esc to cancel.