ಸಾಲುಮರಗಳೆಂದರೆ…
ಆಗ ಕಣ್ಮುಂದೆ ಬರುತ್ತಿದ್ದ
ಸಾಮ್ರಾಟ್ ಅಶೋಕ !
ಈಗ, ಮಕ್ಕಳಂತೆ ಅಕ್ಕರೆಯಿಂದ
ಮರಗಳನ್ನು ಸಾಕಿ ಸಲಹಿದ
‘ಹೃದಯ ಸಾಮ್ರಾಜ್ಞಿ’
ನಮ್ಮ ಹೆಮ್ಮೆಯ ತಿಮ್ಮಕ್ಕ!
-ಮ.ಗು.ಬಸವಣ್ಣ, ಜೆಎಸ್ಎಸ್ಬಡಾವಣೆ, ಮೈಸೂರು

ಸಾಲುಮರಗಳೆಂದರೆ…
ಆಗ ಕಣ್ಮುಂದೆ ಬರುತ್ತಿದ್ದ
ಸಾಮ್ರಾಟ್ ಅಶೋಕ !
ಈಗ, ಮಕ್ಕಳಂತೆ ಅಕ್ಕರೆಯಿಂದ
ಮರಗಳನ್ನು ಸಾಕಿ ಸಲಹಿದ
‘ಹೃದಯ ಸಾಮ್ರಾಜ್ಞಿ’
ನಮ್ಮ ಹೆಮ್ಮೆಯ ತಿಮ್ಮಕ್ಕ!
-ಮ.ಗು.ಬಸವಣ್ಣ, ಜೆಎಸ್ಎಸ್ಬಡಾವಣೆ, ಮೈಸೂರು