Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ: ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿ

ಓದುಗರ ಪತ್ರ

ಕಾಡಂಚಿನ ಗ್ರಾಮಗಳ ರೈತನ ಮತ್ತು ಪ್ರಾಣಿಗಳ ಸಂಘರ್ಷಗಳಿಂದ ರೈತರ ಸಾವುಗಳು ಸಂಭವಿಸುತ್ತಿವೆ. ಮಂಡ್ಯದಲ್ಲಿ ರೈತರೊಬ್ಬರು ಅಧಿಕಾರಿಗಳು ಜಮೀನಿನ ವಿವಾದವನ್ನು ಬಗೆಹರಿಸಿಲಿಲ್ಲವೆಂದು ಬೇಸರಗೊಂಡು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇನ್ನು ಮುಂದಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅನ್ನತಾದತರ ಹಿತ ಕಾಪಾಡಬೇಕಾಗಿದೆ.

– ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ ಮೈಸೂರು

Tags:
error: Content is protected !!