ಗಣೇಶೋತ್ಸವ ಇರುವುದು
ಭಕ್ತಿಭಾವಕೆ ಹೊರತು,
ಕೋಮುದಳ್ಳುರಿಗಲ್ಲ.
ಧರ್ಮ ಸಂಘರ್ಷಣೆಗಲ್ಲ,
ರಾಜಕೀಯ ಮೇಲಾಟಕ್ಕಲ್ಲ!
ಮೂಡಲಿ ಎಲ್ಲರಲ್ಲೂ
ಭಕ್ತಿಭಾವ ಬಂಧ
ಮೇಳೈಸಲಿ ಸರ್ವಧರ್ಮದ
ಭಾವೈಕ್ಯತೆಯ ಅನುಬಂಧ!
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಗಣೇಶೋತ್ಸವ ಇರುವುದು
ಭಕ್ತಿಭಾವಕೆ ಹೊರತು,
ಕೋಮುದಳ್ಳುರಿಗಲ್ಲ.
ಧರ್ಮ ಸಂಘರ್ಷಣೆಗಲ್ಲ,
ರಾಜಕೀಯ ಮೇಲಾಟಕ್ಕಲ್ಲ!
ಮೂಡಲಿ ಎಲ್ಲರಲ್ಲೂ
ಭಕ್ತಿಭಾವ ಬಂಧ
ಮೇಳೈಸಲಿ ಸರ್ವಧರ್ಮದ
ಭಾವೈಕ್ಯತೆಯ ಅನುಬಂಧ!
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ