Mysore
25
overcast clouds
Light
Dark

‘ಆಂದೋಲನ 50- ಸಾರ್ಥಕ ಪಯಣ’ಕ್ಕೆ ಸಾಕ್ಷಿಯಾದ ಜನಸ್ತೋಮ

ತಿ.ನರಸೀಪುರ: ಪಟ್ಟಣದಲ್ಲಿ ನಡೆದ ‘ಆಂದೋಲನ ೫೦ರ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳು ಪದಾಧಿಕಾರಿಗಳು, ರಾಜಕೀಯ ಮುಖಂಡರು, ಜನಸಾಮಾನ್ಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರ ಹುಂಡಿ ಸಿದ್ದಪ್ಪ, ಪಟ್ಟಣದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದ ಅರ್ಚಕ ದೊರೆಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ಸದಾನಂದ, ಟಿ.ಎನ್.ಗುರುಪ್ರಸಾದ್, ರವೀಂದ್ರ ಕುಮಾರ್, ಮೂಗೂರು ಜಯಣ್ಣ, ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು, ಕೆ.ಎನ್.ಪ್ರಭುಸ್ವಾಮಿ, ವಿದ್ಯೋದಯ ಶಿಕ್ಷಣ ಸಂಸ್ಥೆಯ ಕೆ.ಪಿ.ಉದಯ್ ಕುಮಾರ್‌, ಶಿವನಂಜಪ್ಪ, ಮೂಗೂರು ಕುಮಾರಸ್ವಾಮಿ, ಮಮತಾ ಶಿವಪ್ರಸಾದ್.
ತಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯರಾದ ರಾಮಲಿಂಗು, ಚಂದ್ರಶೇಖರ್, ಪಿ.ಸ್ವಾಮಿನಾಥ್ ಗೌಡ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪುಟ್ಟರಾಜು, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ಸಿ.ಬಿ.ಹುಂಡಿ ಪ್ರಕಾಶ್, ಅಕ್ಕೂರು ಗುರುಮೂರ್ತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಣ್ಣ, ಮಹದೇವಸ್ವಾಮಿ, ವಾಟಾಳು ನಾಗೇಶ್, ಕಾಂಗ್ರೆಸ್ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ.ಪ್ರದೀಪ್, ತಾಯೂರು ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ನಿರಂಜನ್, ಸತೀಶ್, ಮರಯ್ಯ, ತಲಕಾಡು ಮಹದೇವ, ಕಂಪ್ಯೂಟರ್ ನವೀನ್.
ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಷಡಕ್ಷರಿ, ಪುಟ್ಟಬುದ್ಧಿ, ಸಾಲುಸ್ವಾಮಿ, ಕರುವಟ್ಟಿ ಬಸವರಾಜು, ಸೋಸಲೆ ಪರಶಿವಮೂರ್ತಿ, ಕೆಬ್ಬೆ ಶಿವಸ್ವಾಮಿ, ಕೃಷ್ಣಪ್ಪ, ರಂಗಸ್ವಾಮಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಲತಾ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಸ್ವಾಮಿ, ಚೌಹಳ್ಳಿ ಸಿದ್ದರಾಜು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಲೋಕೇಶ್ ನಾಯಕ್, ಸಿದ್ದಮಲ್ಲಪ್ಪ, ಕುರುಬೂರು ಮಂಜು, ನಂಜುಂಡಸ್ವಾಮಿ, ಅರುಣ್ ಗೌಡ, ಶೇಖರ್ ದದ್ದೂರಿ, ಶಿಕ್ಷಕ ಪರಮೇಶ್.
ಜಾತ್ಯತೀತ ಜನತಾದಳ ತಿ.ನರಸೀಪುರ ವಿಧಾನಸಭಾ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಶಂಬುದೇವನಪುರ ರಮೇಶ್, ಸೋಸಲೆ ರಾಜೇಶ್, ರಾಜಣ್ಣ, ತಲಕಾಡು ಮಾದೇಶ್, ಧರ್ಮಸ್ಥಳ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕಿ ಪವಿತ್ರ, ಕೃಷಿ ಅಧಿಕಾರಿ ಕುಮಾರ್, ತಾಯೂರು ಸಾಗರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ಉಪನ್ಯಾಸಕ ಮೂಗೂರು ಕುವಾರಸ್ವಾಮಿ, ಹೋಟೆಲ್ ರಾಜಣ್ಣ, ಜಿ.ಎಲ್.ಉಮೇಶ್, ಹೊಸೂರು ಹುಂಡಿ ತೋಂಟೇಶ್, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠರಾಜ್ ಗೌಡ, ಕೆ.ಜಿ.ಸುರೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ