Mysore
24
overcast clouds

Social Media

ಬುಧವಾರ, 01 ಜುಲೈ 2026
Light
Dark

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಶಂಕರ ಬಿದರಿ,ಈಶ್ವರ್ ಖಂಡ್ರೆ

ಮೈಸೂರು : ಸುತ್ತೂರು ಮಠಕ್ಕೆ ಇಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹಾಗೂ ಉಪಾಧ್ಯಕ್ಷರಾದ ಶಂಕರ ಬಿದರಿಯವರು ಭೇಟಿ ನೀಡಿ ಶ್ರೀಗಳ ಆರ್ಶೀವಾದವನ್ನು ಪಡೆದರು.
ಈ ಸಂದರ್ಭದಲ್ಲಿ ಮಹಾಸಭೆಯ ಪದಾಧಿಕಾರಿಗಳಾದ ವರುಣಾ ಮಹೇಶ್,ಹಂದನಹಳ್ಳಿ ಸೋಮಶೇಖರ, ಪ್ರದೀಪ್ ಕುಮಾರ್, ರೇಚಣ್ಣ, ಪ್ರತಿಧ್ವನಿ ಪ್ರಸಾದ್, ಎಚ್ ಎಸ್ ವೀರೇಶ್,ಜಗದೀಶ, ದಯಾನಂದ್,ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!