Mysore
25
overcast clouds

Social Media

ಗುರುವಾರ, 16 ಜುಲೈ 2026
Light
Dark

ಓದುಗರ ಪತ್ರ: ತೆರವಾಯಿತೆ

dgp murder case

ತೆರವಾಯಿತೆ

ಫುಟ್‌ಪಾತ್‌ನಲ್ಲಿ

ಕಟ್ಟಿಕೊಂಡಿದ್ದ

ಅನ್ನದ ಬಟ್ಟಲು;

ನಿರುದ್ಯೋಗ ನಿವಾರಣಾತೊಟ್ಟಿಲು

ಶಕ್ತಿ ತುಂಬಲಿ

ಮತ್ತೊಂದು ಕಟ್ಟಲು

ಎಲ್ಲರ ಜೀವನ ಜಾಲವೇ

ಮುಂದಕೂ ಮೆಟ್ಟಿಲು

ಸಮಾಧಾನವಿರಲಿ

ಹೊಸದೊಂದು ಸೂರ್ತಿಯಲಿ

ಹುಟ್ಟಲು; ಬದುಕು ಮುಟ್ಟಲು

-ಎಂ. ಲಿಂಗರಾಜು, ಹೊಸಹುಂಡಿ, ಮೈಸೂರು ತಾ.

Tags:
error: Content is protected !!