ತೆರವಾಯಿತೆ
ಫುಟ್ಪಾತ್ನಲ್ಲಿ
ಕಟ್ಟಿಕೊಂಡಿದ್ದ
ಅನ್ನದ ಬಟ್ಟಲು;
ನಿರುದ್ಯೋಗ ನಿವಾರಣಾತೊಟ್ಟಿಲು
ಶಕ್ತಿ ತುಂಬಲಿ
ಮತ್ತೊಂದು ಕಟ್ಟಲು
ಎಲ್ಲರ ಜೀವನ ಜಾಲವೇ
ಮುಂದಕೂ ಮೆಟ್ಟಿಲು
ಸಮಾಧಾನವಿರಲಿ
ಹೊಸದೊಂದು ಸೂರ್ತಿಯಲಿ
ಹುಟ್ಟಲು; ಬದುಕು ಮುಟ್ಟಲು
-ಎಂ. ಲಿಂಗರಾಜು, ಹೊಸಹುಂಡಿ, ಮೈಸೂರು ತಾ.

ತೆರವಾಯಿತೆ
ಫುಟ್ಪಾತ್ನಲ್ಲಿ
ಕಟ್ಟಿಕೊಂಡಿದ್ದ
ಅನ್ನದ ಬಟ್ಟಲು;
ನಿರುದ್ಯೋಗ ನಿವಾರಣಾತೊಟ್ಟಿಲು
ಶಕ್ತಿ ತುಂಬಲಿ
ಮತ್ತೊಂದು ಕಟ್ಟಲು
ಎಲ್ಲರ ಜೀವನ ಜಾಲವೇ
ಮುಂದಕೂ ಮೆಟ್ಟಿಲು
ಸಮಾಧಾನವಿರಲಿ
ಹೊಸದೊಂದು ಸೂರ್ತಿಯಲಿ
ಹುಟ್ಟಲು; ಬದುಕು ಮುಟ್ಟಲು
-ಎಂ. ಲಿಂಗರಾಜು, ಹೊಸಹುಂಡಿ, ಮೈಸೂರು ತಾ.