Mysore
25
overcast clouds

Social Media

ಮಂಗಳವಾರ, 14 ಜುಲೈ 2026
Light
Dark

ಓದುಗರ ಪತ್ರ: ಅಧ್ಯಾತ್ಮ ದುರಂತ!

dgp murder case

ಅಧ್ಯಾತ್ಮ ದುರಂತ!

ಲೌಕಿಕ ಬದುಕಿನ

ಆಶೆ ಆಮಿಷಗಳ ಸೆರೆಮನೆಯಿಂದ

ಬಿಡಿಸಿಕೊಳುವ ಸನ್ಮಾರ್ಗವನು

ಅಧ್ಯಾತ್ಮವೆನ್ನುವರು ಪ್ರಾಜ್ಞರು!

ಆದರೀಗ ಲೌಕಿಕದ ಆಶೆ ಆಮಿಷಗಳ

ಈಡೇರಿಕೆಗೆ ಅಧ್ಯಾತ್ಮ

ಸರಕಾಗುತ್ತಿರುವುದು

ದುರಂತವಲ್ಲವೇ ರಾಮ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!