Mysore
27
broken clouds

Social Media

ಶುಕ್ರವಾರ, 11 ಸೆಪ್ಟೆಂಬರ್ 2026
Light
Dark

ಬಜೆಟ್‌ ಮಂಡನೆ ಮುಗಿಸಿದ ಸಿಎಂ; 3.30ಗಂಟೆಗಳ ಸುದೀರ್ಘ ಭಾಷಣ

ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ೧೬ನೇ ಬಜೆಟ್‌ ಮಂಡನೆ ಭಾಷಣವನ್ನು ಮುಕ್ತಾಯಗೊಳಿಸಿದ್ದಾರೆ.

ಬರೋಬ್ಬರಿ ಮೂರುವರೇ ಗಂಟೆಗಳ ಭಾಷಣ ಓದಿದ್ದ ಸಿಎಂ ಹಲವು ಕ್ಷೇತ್ರಗಳಿಗೆ ಹೊಸ ಹೋಜನೆಗಳನ್ನು ಘೋಷಿಸಿದ್ದಾರೆ.

ಸಿಎಂ ಅವರು 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್‌ ಮಂಡನೆ ಮಾಡಿದ್ದಾರೆ. ನಿರೀಕ್ಷೆಯಂತೆ ಈ ಬಾರಿಯ ಬಜೆಟ್‌ನಲ್ಲಿಯೂ 5 ಗ್ಯಾರಂಟಿ ಯೋಜನೆಗಳಿಗಾಗಿ  51,300ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ.

Tags:
error: Content is protected !!