ನಿ. . . ದರ್ಶನ !
ಟೇಪು ಕತ್ತರಿಸಿ,
ಗುದ್ದಲಿ ಪೂಜೆ ನೆರವೇರಿಸಿ
ಸರಸರನೆ ಪರದೆಯನು
ಸರಿಸಿ
ನೀಡುವರು
ಫೋಟೋಗೆ ಪೋಜು
ಅದುವೇ
ಕೆಲವರ ಪ್ರದರ್ಶನ
ಆದರೆ,
ನಿರಂತರ ಉತ್ಸಾಹದಿಂದ
ಗರಳಪುರಿ ಉತ್ಸವ ಮಾಡಿ
ಹಗಲಿರುಳು ಜನರೊಡಗೂಡಿ
ನಂಜನಗೂಡಿನ ಶಾಸಕರು
ಆಗಿದ್ದಾರೆ
ಜನನಾಯಕರಿಗೆ
ಸಾಕ್ಷಾತ್ ನಿ. . ದರ್ಶನ !
-ಮ. ಗು. ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು





