Mysore
32
broken clouds

Social Media

ಸೋಮವಾರ, 15 ಜೂನ್ 2026
Light
Dark

ಸೇತುವೆ ನಿರ್ಮಾಣ ಸ್ಥಳ ಪರಿಶೀಲಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಸುತ್ತೂರು : ನಗರ್ಲೆ ಮತ್ತು ಹದಿನಾರು ಗ್ರಾಮದ ಬಳಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯನ್ನು ಇಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಪರಿಶೀಲನೆ ಮಾಡಿದರು.
ಸೇತುವೆ ನಿರ್ಮಾಣದಿಂದಾಗಿ ಹದಿನಾರು-ನಗರ್ಲೆ ಮಾರ್ಗವಾಗಿ ಚಾಮರಾಜನಗರ, ಕೊಳ್ಳೇಗಾಲ, ತಮಿಳುನಾಡಿಗೆ ಹೋಗುವ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ನಿರ್ದೇಶಕರಾದ ಗುರುಪಾದಸ್ವಾಮಿ, ಜಿಲ್ಲಾ ಪಂಚಾಯತಿ ವಾಜಿ ಸದಸ್ಯ ಎಚ್‌ಎನ್ ನಂಜಪ್ಪ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ. ಹದಿನಾರು ಗ್ರಾಮ ಪಂಚಾಯತಿ ಅಧ್ಯಕ್ಷ ಅಭಿ . ನಗರ್ಲೆ ಗ್ರಾಮದ ಮುಖಂಡರಾದ ನಾರಾಯಣಿ ನಾಯಕ. ಅಲ್ತಾಫ್ ಪಾಸ್. ಹದಿನಾರು ರವಿಕುಮಾರ್. ಸುತ್ತೂರು ರವಿ. ಮೂಡಳ್ಳಿ ಮಹದೇವಸ್ವಾಮಿ, ಅಧಿಕಾರಿ ಶಿವಕುಮಾರ್. ನಗರ್ಲೆ. ಹದಿನಾರು. ಗ್ರಾಮಗಳ ಮುಖಂಡರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!