Mysore
22
broken clouds

Social Media

ಶನಿವಾರ, 13 ಜೂನ್ 2026
Light
Dark

ರವಿವರ್ಮ ಕುಮಾರ್‌ಗೆ 2023ನೇ ಸಾಲಿನ ‘ಬೋಧಿವೃಕ್ಷ’ ಪ್ರಶಸ್ತಿ

ಬೆಂಗಳೂರು: ಸ್ಫೂರ್ತಿಧಾಮ ಸಂಸ್ಥೆ “ಅಂಬೇಡ್ಕರ್ ಹಬ್ಬ’ದ ಅಂಗವಾಗಿ ನೀಡುವ 20233e ಸಾಲಿನ ‘ಬೋಧಿವೃಕ್ಷ’ ಹಾಗೂ ‘ಬೋಧಿ ವರ್ಧನ’ ಪ್ರಶಸ್ತಿಗೆ ಸಾಧಕರು ಮತ್ತು ಹೋರಾಟಗಾರರ ಹೆಸರು ಪ್ರಕಟಿಸಿದೆ.

‘ಬೋಧಿವೃಕ್ಷ’ ಪ್ರಶಸ್ತಿಗೆ ವಕೀಲ ರವಿವರ್ಮ ಕುಮಾರ್ ಭಾಜನ- ರಾಗಿದ್ದಾರೆ. ಹಲವಾರು ಪ್ರಕರ ಣಗಳಲ್ಲಿ ಇವರು ಶೋಷಿತರ ಪರ .. ಅಕ್ಷತಾ ಅವರನ್ನು ‘ಬೋಧಿವರ್ಧನ’ ಬಲವಾದ ವಾದ ಮಂಡಿಸಿದ್ದರು. 2013-2015ರ ತನಕ ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಆಗಿದ್ದರು ಎಂದು ಸಂಸ್ಥೆಯ ಅಧ್ಯಕ್ಷ ಎಸ್. ಮರಿಸ್ವಾಮಿ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಹೋರಾಟ ಗಾರ ಎನ್. ಮುನಿಸ್ವಾಮಿ, ಪತ್ರಕರ್ತ ಜಿ. ಮಹಾಂತೇಶ್, ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಗ್ರಾಮದ

‘ಬೀಬಿ ಫಾತಿಮಾ ಸ್ವ ಸಹಾಯ ಸಂಘ’ದ ಸ್ಥಾಪಕಿ ಬಿ ಬಿ ಜಾ ನ್ e ಹ ಳೆ ಮ ನಿ . ಉಡುಪಿ ಜಿಲ್ಲೆಯ ಹಂಗಾರಕಟ್ಟೆಯ ವೈದ್ಯ ಡಾ.ನಾಗೇಶ್ ಕುಂದಾಪುರ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸಾಮಾಜಿಕ ಕಾರ್ಯಕರ್ತೆ ಕೆ.ಸಿ. ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೋಧಿವೃಕ್ಷ ಪ್ರಶಸ್ತಿಯು 1 ಲಕ್ಷ ನಗದು, ಫಲಕ ಹಾಗೂ ಬೋಧಿವರ್ಧನ ಪ್ರಶಸ್ತಿಯು ತಲಾ 7 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಏ.14ರಂದು ಸಂಜೆ 6ಕ್ಕೆ ಸ್ಫೂರ್ತಿಧಾಮದಲ್ಲಿ ನಡೆಯಲಿದೆ ಎಂದು ಮರಿಸ್ವಾಮಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!