ಯುದ್ಧ-ಬುದ್ಧ
ಜಗತ್ತಿನ ತುಂಬಾ ಬರೀ ಯುದ್ಧ
ಆದರೆ ನಮ್ಮ ಭಾರತ ಸುಖ ಶಾಂತಿ
ಸಮೃದ್ಧಿಗೆ ಬದ್ಧ ಇದು ಶತಸಿದ್ಧ
ಏಕೆಂದರೆ ಈ ಮಣ್ಣು ಕಂಡಿರುವುದು
ಗೌತಮ ಬುದ್ಧ
– ಕೆ.ದಿವಾಕರ್, ವಿದ್ಯಾರಣ್ಯಪುರಂ, ಬೆಂಗಳೂರು

ಯುದ್ಧ-ಬುದ್ಧ
ಜಗತ್ತಿನ ತುಂಬಾ ಬರೀ ಯುದ್ಧ
ಆದರೆ ನಮ್ಮ ಭಾರತ ಸುಖ ಶಾಂತಿ
ಸಮೃದ್ಧಿಗೆ ಬದ್ಧ ಇದು ಶತಸಿದ್ಧ
ಏಕೆಂದರೆ ಈ ಮಣ್ಣು ಕಂಡಿರುವುದು
ಗೌತಮ ಬುದ್ಧ
– ಕೆ.ದಿವಾಕರ್, ವಿದ್ಯಾರಣ್ಯಪುರಂ, ಬೆಂಗಳೂರು