ಸಾಹಿತ್ಯ ಸಮ್ಮೇಳನದ ದಾರಿ:
ಮಂಡ್ಯದಿಂದ ಬಳ್ಳಾರಿ;
ಅವೇ ಸಮಸ್ಯೆಗಳು, ಅವೇ ನಿರ್ಣಯಗಳು.
ಹೊಸತೇನಿಲ್ಲ; ಏನಂತೀರಿ?
(ಬಾಡೂಟಕ್ಕೆ ಬೇಡ ‘ವರಿ?’)
–ಸಿಪಿಕೆ, ಮೈಸೂರು

ಸಾಹಿತ್ಯ ಸಮ್ಮೇಳನದ ದಾರಿ:
ಮಂಡ್ಯದಿಂದ ಬಳ್ಳಾರಿ;
ಅವೇ ಸಮಸ್ಯೆಗಳು, ಅವೇ ನಿರ್ಣಯಗಳು.
ಹೊಸತೇನಿಲ್ಲ; ಏನಂತೀರಿ?
(ಬಾಡೂಟಕ್ಕೆ ಬೇಡ ‘ವರಿ?’)
–ಸಿಪಿಕೆ, ಮೈಸೂರು