ಸಿಗಂ..ದೂರಿನ ಸೇತುವೆ !
ಕೇಂದ್ರ-ರಾಜ್ಯ ಸರ್ಕಾರಗಳ
ಬಾಂಧವ್ಯಕ್ಕೆ ಸೇತುವೇ
ಆಗಬೇಕಿತ್ತು …
ನೂತನ ತೂಗು ಸೇತುವೆ !
ಶರಾವತಿಯ ಮಡಿಲಲ್ಲಿ
ಹತ್ತಿರವಾದವು ಊರಿಗೂರು
ಮನಸುಗಳೇಕೆ ದೂರದೂರ ?!
ತುಂಬಿ ಹರಿಯುತ್ತಿರಲಿ ನಿರಂತರ
ಸ್ವಚ್ಛಂದದ ಪ್ರೇಮ ಸಾಗರ !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು
ಇದನ್ನೂ ಓದಿ: ಕರ್ನಾಟಕ ಪೊಲೀಸ್ ಅಕಾಡೆಮಿ ೧೨೫ನೇ ವರ್ಷದತ್ತ ಹೆಜ್ಜೆ





