Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಓದುಗರ ಪತ್ರ: ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ

ರಾಜ್ಯ ಸರ್ಕಾರ ಏಪ್ರಿಲ್ ಒಂದರಿಂದ ಅನ ಯ ವಾಗುವಂತೆ  ಹಾಲು,  ಮೊಸರು, ವಿದ್ಯುತ್ ಹಾಗೂ  ಡೀಸೆಲ್ ದರಗಳನ್ನು ಹೆಚ್ಚಿಸಿ ರಾಜ್ಯದ ಜನರ ಬದುಕಿನ ಮೇಲೆ ಬರೆ ಎಳೆದಿದೆ.

ಹಾಲು, ಮೊಸರಿನ ದರ ೪ ರೂ. ಹೆಚ ಳ ಆಗಿದೆ. ವಿದ್ಯುತ್  ದರ ಹೆಚ್ಚಿಸಿ ಗ್ರಾಹಕರಿಗೆ  ಆಘಾತ ನೀಡಲಾಗಿದೆ.  ಏ.೧ರ ಮಧ್ಯರಾತ್ರಿಯಿಂದ ಡೀಸೆಲ್ ದರ ೨ ರೂ.  ಹೆಚ್ಚಳವಾಗಿದ್ದು,  ಬಡವರು ಬದುಕು ನಡೆಸುವುದೇ ದುಸ್ತರವಾಗಿದೆ.  ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ದುಂದುವೆಚ್ಚಕ್ಕೆ  ಕಡಿವಾಣ   ಹಾಕಿ, ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡರೆ  ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ  ತರಬಹುದು.   ಈ ದಿಸೆಯಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ  ಹಾಕಬೇಕಿದೆ.

–  ಸಿದ್ಧಲಿಂಗೇಗೌಡ, ಹೈರಿಗೆ. ಎಚ್. ಡಿ.ಕೋಟೆ ತಾಲ್ಲೂಕು 

 

 

 

 

Tags:
error: Content is protected !!