Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಓದುಗರ ಪತ್ರ: ದಿವ್ಯ (ರತ್ನ)ತ್ರಯ

dgp murder case

ದಿವ್ಯ (ರತ್ನ)ತ್ರಯ

ಶ್ರೀರಾಮಕೃಷ್ಣ ಪರಮಹಂಸರು

(ಜಯಂತಿ: ಮಾರ್ಚ್ ೧)

ಪರಮಾರ್ಥದ ಗಂಟು,

ಅಧ್ಯಾತ್ಮದ ನಿಘಂಟು;

ಅಷ್ಟೇ ಏನು? ವಿಶೇಷ ವಿಶ್ವಕೋಶ!

ಸ್ವಾಮಿ ವಿವೇಕಾನಂದರು ಅದಕ್ಕೆ

ಭೂಮ ಭಾಷ್ಯ;

ಶ್ರೀ ಶಾರದಾ ದೇವಿ ದೇದೀಪ್ಯಮಾನ

ವ್ಯಾಖ್ಯಾನ!

-ಸಿಪಿಕೆ, ಮೈಸೂರು

Tags:
error: Content is protected !!