Mysore
21
clear sky

Social Media

ಭಾನುವಾರ, 18 ಜನವರಿ 2026
Light
Dark

ಓದುಗರ ಪತ್ರ: ಜನತಂತ್ರಕೆ ಮಾರಕ!

dgp murder case

ಜನತಂತ್ರಕೆ ಮಾರಕ!

ದೊರಕಬೇಕು ಪ್ರತಿಪ್ರಜೆಗೂ

ಘನತೆಯ ಬದುಕು ಸಮಾನ ಅವಕಾಶ

ಅದುವೇ ಜನತಂತ್ರದ ಚೆಲುವು!

ಕಡಿಮೆಯಾಗಲೇಬೇಕು

ಬಡವ-ಬಲ್ಲಿದನ ಅಂತರ

ಜನತಂತ್ರಕೆ ಮಾರಕ ಅಸಮಾನತೆ!

ಉಳ್ಳವರು ಮುಂದಾಗಲಿ

ಅಸಮಾನತೆ ತೊಡೆಯಲು

ಇಂಥದಕ್ಕೆಲ್ಲ ಜೈಪುರ ಸಾಹಿತ್ಯೋತ್ಸವ

ವೇದಿಕೆಯಾಗಿರುವುದು ಸಂತಸದ ಸಂಗತಿ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!