Mysore
29
few clouds

Social Media

ಬುಧವಾರ, 11 ಮಾರ್ಚ್ 2026
Light
Dark

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

dgp murder case

ಸರ್ಕಾರವೇ ನಮ್ಮ ದೇವರಾಗಿದೆ
ಮೇಲಾಧಿಕಾರಿಗಳ ಮೇಲೆ ಗೌರವವಿದೆ
ಜನರ ಸಮಸ್ಯೆಗಳ ಅರಿವಿದೆ
ಅವರಿಗಾದ ಅಡಚಣೆಗೆ ವಿಷಾದವಿದೆ
ನಮಗೂ ಬದುಕಿದೆ.
ನಮ್ಮದೂ ಬೇಡಿಕೆಯಿದೆ
ಪ್ರತಿ ಬಾರಿಯೂ ಅನ್ಯಾಯವಾಗಿದೆ
ಬರೀ ಭರವಸೆಯಲ್ಲೇ ದಶಕ ಕಳೆದಿದೆ
ಅದಕ್ಕಾಗಿಯೇ ಮುಷ್ಕರ ಇನ್ನೂ ಮುಂದುವರಿದಿದೆ.
-ಎನ್.ಆರ್.ಚೇತನ್, ನಗರ್ಲೆ, ನಂಜನಗೂಡು ತಾ.

 

 

Tags:
error: Content is protected !!