ಯಾವುದಾದರೂ
ಕವನ ವಾಚಿಸಿ,
ಏನಾದರೂ ಆಹಾರ ತಿನ್ನಿ
ಎಂದವಳು ಹೇಳಿದಳು
ಕವಿರಾಯರಿಗೆ ಕಿವಿಮಾತು!
ಸಮ್ಮೇಳನದಿಂದ ಬರುವಾಗ
ಆ..ಹಾರ, ಶಾಲು,
ಸ್ಮರಣಿಕೆಗಳ
ಮರೆಯದೆ ತನ್ನಿ!
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.

ಯಾವುದಾದರೂ
ಕವನ ವಾಚಿಸಿ,
ಏನಾದರೂ ಆಹಾರ ತಿನ್ನಿ
ಎಂದವಳು ಹೇಳಿದಳು
ಕವಿರಾಯರಿಗೆ ಕಿವಿಮಾತು!
ಸಮ್ಮೇಳನದಿಂದ ಬರುವಾಗ
ಆ..ಹಾರ, ಶಾಲು,
ಸ್ಮರಣಿಕೆಗಳ
ಮರೆಯದೆ ತನ್ನಿ!
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.