ತಡೆಯಲಿ ಸರ್ಕಾರ!
ಏರುತ್ತಲೇ ಇದೆ ಇಂಧನ ಬೆಲೆ
ಇಳಿಯುತ್ತಲೇ ಇದೆ ಮಾನವ ಬೆಲೆ!
ಈ ಪರಿಯ ಹಾವು-ಏಣಿ ಆಟದಲಿ
ಅಧೋಗತಿಗೆ ಜಾರುತಿದೆ ಇನ್ನಿಲ್ಲದಂತೆ
ಬಡಬಗ್ಗರ ಬಾಳಬಂಡಿ!
ಇದ ತಡೆಯಲಿ ಸರ್ಕಾರ ಜತನದಿ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

ತಡೆಯಲಿ ಸರ್ಕಾರ!
ಏರುತ್ತಲೇ ಇದೆ ಇಂಧನ ಬೆಲೆ
ಇಳಿಯುತ್ತಲೇ ಇದೆ ಮಾನವ ಬೆಲೆ!
ಈ ಪರಿಯ ಹಾವು-ಏಣಿ ಆಟದಲಿ
ಅಧೋಗತಿಗೆ ಜಾರುತಿದೆ ಇನ್ನಿಲ್ಲದಂತೆ
ಬಡಬಗ್ಗರ ಬಾಳಬಂಡಿ!
ಇದ ತಡೆಯಲಿ ಸರ್ಕಾರ ಜತನದಿ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು