Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಬೇಕಿತ್ತು ಸ್ವನಿಯಂತ್ರಣ!

ಬೇಕಿತ್ತು ಸ್ವನಿಯಂತ್ರಣ!

ಹರಿದು ಬಂದಿತು ಜನಸಾಗರ

ಆರ್‌ಸಿಬಿಯ ವಿಜಯೋತ್ಸವಕೆ

ನೂಕುನುಗ್ಗಲಿಗೆ ಕಾರಣವಾಯಿತು

ಅತಿಯಾದ ಹಿಗ್ಗು ಸಂಭ್ರಮ!

ಸಂಭವಿಸಿತು ಅನಿರೀಕ್ಷಿತ ಆಘಾತ!

ಸಂಭ್ರಮ ಅಳಿದು ದುಃಖ ಮಡುಗಟ್ಟಿತು

ನಿಯಂತ್ರಿಸಿಕೊಳ್ಳಬೇಕಿತ್ತು ಯುವಪಡೆ

ಅತಿಯಾದ ಹಿಗ್ಗು ಸಂಭ್ರಮವ

ಮಾಡಿಕೊಳ್ಳಬೇಕಿತ್ತು ಆಯೋಜಕರು ಪೂರ್ವಸಿದ್ಧತೆಯ

ಆಗ ತಪ್ಪಿಸಬಹುದಿತ್ತು ದುರಂತವ!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!