ಭವಿಷ್ಯ ಬಂಗಾರವಾಗಿರಲಿ!
ಕೋಪಿಸಿಕೊಳ್ಳದ ಸಮಚಿತ್ತ
ಮುಗ್ಧಮನದ ನಿಜಧೀರ
ಪ್ರಾಮಾಣಿಕ ನಡೆಯ ಸಂಪನ್ನ
ಅಹಮಿಕೆ ಗೆದ್ದ ಶೂರ!
ಅರಿತು ಆಡುವ ಜಾಣಕೋಗಿಲೆ
ನಿನ್ನಾಟಕೆ ಒಲಿಯಿತು ಬಿಗ್ಬಾಸ್ ಗೆಲುವು
ಭಲೆ ಭಲೇ ಹನುಮಂತ!
ಭವಿಷ್ಯ ಬದುಕು ಬಂಗಾರವಾಗಿರಲಿ
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

ಭವಿಷ್ಯ ಬಂಗಾರವಾಗಿರಲಿ!
ಕೋಪಿಸಿಕೊಳ್ಳದ ಸಮಚಿತ್ತ
ಮುಗ್ಧಮನದ ನಿಜಧೀರ
ಪ್ರಾಮಾಣಿಕ ನಡೆಯ ಸಂಪನ್ನ
ಅಹಮಿಕೆ ಗೆದ್ದ ಶೂರ!
ಅರಿತು ಆಡುವ ಜಾಣಕೋಗಿಲೆ
ನಿನ್ನಾಟಕೆ ಒಲಿಯಿತು ಬಿಗ್ಬಾಸ್ ಗೆಲುವು
ಭಲೆ ಭಲೇ ಹನುಮಂತ!
ಭವಿಷ್ಯ ಬದುಕು ಬಂಗಾರವಾಗಿರಲಿ
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು