ಕುಂದಕೆರೆ ಜಮೀನಿನಲ್ಲಿ ಚಿರತೆ ಸೆರೆ ಗುಂಡ್ಲುಪೇಟೆ: ತಾಲ್ಲೂಕಿನ ಕುಂದಕೆರೆ ಗ್ರಾಮದ ಒಳಗೆ ನುಗ್ಗಿ ಕುರಿಗಳ ಮೇಲೆ ಈ ಹಿಂದೆ ಚಿರತೆ ದಾಳಿ ನಡೆಸಿ ಕುರಿಗಳನ್ನು ಕೊಂದುಹಾಕಿತ್ತು, ಹೊರವಲಯದ ಜಮೀನಿನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ದಿನದಿಂದ ಕುಂದಕೆರೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಲಾಗಿತ್ತು. ಚಿರತೆ ಮಂಗಳವಾರ ರಾತ್ರಿ ಕುಂದಕೆರೆ ಗ್ರಾಮದ ವಿನೋದ್ ಎಂಬುವವರ ಜಮೀನಿನ ಸಮೀಪ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ. Tags: ಕುಂದಕೆರೆಗುಂಡ್ಲುಪೇಟೆಚಾಮರಾಜನಗರಚಿರತೆ ದಾಳಿ
ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ June 14, 11:40 AM Byಆಂದೋಲನ ಡೆಸ್ಕ್
‘ಬಿಡದಿ ಟೌನ್ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್ಡಿಕೆ ಘೋಷಣೆ June 14, 11:31 AM Byಆಂದೋಲನ ಡೆಸ್ಕ್
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ June 14, 10:26 AM Byಆಂದೋಲನ ಡೆಸ್ಕ್