ಅಮಾವಾಸ್ಯೆ ಬಾಳಲ್ಲಿ ಮೂಡಿದ ಬೆಳದಿಂಗಳು
ಮೈಸೂರು : ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ತಾಲೂಕು ಆಡಳಿತ ಹೆಚ್. ಡಿ.ಕೋಟೆ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಕೃತಕ ಕಾಲು ಜೋಡಣೆಯನ್ನು ಸ್ವತಃ ಸಚಿವರೇ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಅತಿಥಿಗಳೊಂದಿಗೆ ಅಮಾವಾಸ್ಯೆ ಎಂಬ ವಿಶೇಷ ಚೇತನ ವ್ಯಕ್ತಿಗೆ ಕೃತಕ ಕಾಲು ಜೋಡಣೆಯನ್ನು ಮಾಡುವ ಮೂಲಕ ಅಮಾವಾಸ್ಯೆ ಬಾಳಲ್ಲಿ ಬೆಳಕು ತಂದರು.
ಕೃತಕ ಕಾಲು ಅಳವಡಿಸಿಕೊಂಡ ಅಮವಾಸ್ಯೆ ಅವರು ಸಚಿವರಾಗಿ ಕೃತಜ್ಞತೆ ಅರ್ಪಿಸಿದ್ದಾರೆ,.





