Mysore
29
light rain

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ವೖೆಡ್ ಆಂಗಲ್

Homeವೖೆಡ್ ಆಂಗಲ್

ಪುನೀತ್‍ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು. ಅಂತೆಯೇಮೊನ್ನೆಕನ್ನಡರಾಜ್ಯೋತ್ಸವ ದಿನದಂದುಅವರಿಗೆ ಈ ಗೌರವವನ್ನು ನೀಡಲಾಯಿತು. ನಟರಾದರಜನಿಕಾಂತ್, ಜೂನಿಯರ್‍ಎನ್‍ಟಿಆರ್ ಮತ್ತು ಸುಧಾಮೂರ್ತಿ, ರಾಜ್‍ಕುಟುಂಬವರ್ಗ, …

ಬಾ. ನಾ.ಸುಬ್ರಹ್ಮಣ್ಯ ವೈಡ್ ಆಂಗ್ಲ್ ಚಲನಚಿತ್ರಗಳು ಸೃಷ್ಟಿಸುವ ಭ್ರಮಾಲೋಕದಂತೆಯೇ ಚಿತ್ರನಗರಿಯ ಸ್ಥಾಪನೆಯ ಕುರಿತ ರಾಜಕಾರಣಿಗಳ ಆಶ್ವಾಸನೆಗಳೂ ಆಗುತ್ತಿವೆ! ಮಾಜಿ ಮುಖ್ಯಮಂತ್ರಿಗಳು ಕೂಡಾ ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ ಆಸಕ್ತರಾಗಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ವಿಧಾನಸಭೆಯ ವರುಣಕ್ಷೇತ್ರದಲ್ಲಿ ಇಮ್ಮಾವು ಇದ್ದು, ಅಲ್ಲಿ …

Stay Connected​
error: Content is protected !!