Mysore
26
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ಹೈಕಮಾಂಡ್‌ ಹೇಳಿಕೆಯೇ ಅಂತಿಮ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವೀರಪ್ಪ ಮೊಯ್ಲಿ ಅಥವಾ ಇನ್ನಿತರರ ಹೇಳಿಕೆಗಳು ಮುಖ್ಯವಲ್ಲ. ಹೈಕಮಾಂಡ್‌ ಹೇಳಿಕೆಯೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರು ಏನೇ ಮಾತನಾಡಿದರು, ಹೈ ಕಮಾಂಡ್‌ ತೀರ್ಮಾನವೇ ಅಂತಿಮ. ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಬಜೆಟ್‌ ನಿರೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಜೆಟ್‌ ಮಂಡನೆ ಆಗುವವರೆಗೂ ಅದು ಸೀಕ್ರೆಟ್‌ ಡಾಕ್ಯುಮೆಂಟ್‌ ಆಗಿರುತ್ತದೆ. ಮಾ.7 ರಂದು ಬಜೆಟ್‌ ಮಂಡನೆ ಮಾಡುತ್ತೇವೆ. ಮಂಡನೆ ಆದ ಮೇಲೆ ನೋಡಿ ಎಂದು ಹೇಳಿದರು.

Tags:
error: Content is protected !!