Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮುಂಬೈ ದಾಳಿಕೋರ ರಾಣಾ ಹಸ್ತಾಂತರ ಯಶಸ್ವಿ ; ಎನ್‌ಐಎ

ಹೊಸದಿಲ್ಲಿ: ಮುಂಬೈ ದಾಳಿಯ ಸಂಚುಕೋರ ತಹವ್ವೂರ್‌ ರಾಣಾ ಹಸ್ತಾಂತರ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ.

26/11ರ ಮುಂಬೈ ದಾಳಿ ನಡೆದು ಅನೇಕ ವರ್ಷಗಳ ನಂತರ ಆರೋಪಿ ಹಸ್ತಾಂತರ ನಡೆದಿದೆ. ಅಮೆರಿಕದ ನ್ಯಾಯಾಂಗ ಇಲಾಖ, ಸ್ಕೈ ಮಾರ್ಷಲ್ಸ್‌, ಎನ್‌ಐಎ ತಂಡ ಹಾಗೂ ಭಾರತದ ಗುಪ್ತಚರ ತಂಡಗಳ ಕಾರ್ಯಾಚರಣೆಯಿಂದ ಆರೋಪಿಯ ಹಸ್ತಾಂತ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

Tags:
error: Content is protected !!