ಹನೂರು: ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣಸ್ವಾಮಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಜರುಗಿತು.
ಮುಂಜಾನೆ ಶ್ರೀ ಸ್ವಾಮಿಗೆ ಹಾಲು,ಮೊಸರು,ತುಪ್ಪ, ಜೇನುತುಪ್ಪ, ಎಳನೀರು, ಸೆಕ್ಕರೆ, ಹಣ್ಣುಗಳು ಅಭಿಷೇಕ ಮಾಡಿ ಸ್ವಾಮಿಗೆ ಪಂಚ ವರ್ಣ ಅಲಂಕಾರ ಮಾಡಿ ಶೃಂಗರಿಸಿ ಪೂಜೆ ಮಾಡಲಾಯಿತು , ಸುಪ್ರಬಾತ ಸೇವೆ, ಶಾತ್ತು ಮೊರೆ ಸೇವೆ, ಅಷ್ಟೋತ್ತರ ಸೇವೆ, ಅಪರಾ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು ಹಾಗೂ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು.